
ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಹಿಂದೂ ಅಂಗಡಿಕಾರನ ಅಂಗಡಿಯ ಮೇಲೆ ಅತಿಕ್ರಮಣ ಮಾಡಿ, ಅದನ್ನು ವಶಪಡಿಸಿಕೊಳ್ಳಲು ಮುಸಲ್ಮಾನನೊಬ್ಬ ಪ್ರಯತ್ನಿಸಿದನು. ಈ ಸಮಯದಲ್ಲಿ ‘ದೇವಭೂಮಿ ಸಂಘರ್ಷ ಸಮಿತಿ’ಯ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಅಂಗಡಿಯ ಬೀಗವನ್ನು ಒಡೆದು ಮುಸಲ್ಮಾನನ ಸಾಮಾನನ್ನು ಹೊರಗೆ ಎಸೆದರು ಮತ್ತು ಅಂಗಡಿಯನ್ನು ಪುನಃ ಹಿಂದೂ ಮಹಿಳೆಯ ಸುಪರ್ದಿಗೆ ಒಪ್ಪಿಸಿದರು. ತಾನು ೧ ಕೋಟಿ ರೂಪಾಯಿ ನೀಡಿ ಅಂಗಡಿಯನ್ನು ಖರೀದಿಸಿರುವುದಾಗಿ ಆ ಮುಸಲ್ಮಾನ ವ್ಯಕ್ತಿಯು ವಾದಿಸಿದನು.
ದೇವಭೂಮಿ ಸಂಘರ್ಷ ಸಮಿತಿಯ ಒಬ್ಬ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ, ತರಕಾರಿ ಮಾರುಕಟ್ಟೆಯ ಒಂದು ಅಂಗಡಿಯನ್ನು ಬಲವಂತವಾಗಿ ವಶಪಡಿಸಿಕೊಂಡು ರಾತ್ರಿ ವೇಳೆ ಬೀಗ ಹಾಕಲಾಗಿತ್ತು. ಅಂಗಡಿ ಮಾಲೀಕರನ್ನು ಹೊಡೆಯಲು ೫ ಮಂದಿ ಬಂದಿದ್ದರು. ಅವರು ಒಬ್ಬ ವೃದ್ಧ ಮಹಿಳೆಯ ಕುತ್ತಿಗೆಯನ್ನು ಹಿಡಿದು ಸಂಕಷ್ಟ ನೀಡಿದ್ದಲ್ಲದೆ, ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದರು. ವರ್ಷ ೧೯೪೭ ರಿಂದ ಈ ಅಂಗಡಿಯು ಆ ಮಹಿಳೆಯ ಕುಟುಂಬದ ನಿಯಂತ್ರಣದಲ್ಲಿತ್ತು; ಆದರೆ ಮುಸಲ್ಮಾನ ಸಮುದಾಯದ ಜನರು ಅದನ್ನು ಬಲವಂತವಾಗಿ ಕಬಳಿಸಿದ್ದರು ಎಂದು ತಿಳಿಸಿದರು.
ಸಂಪಾದಕೀಯ ನಿಲುವುಹಿಂದೂಗಳು ಈ ರೀತಿ ಸಂಘಟಿತರಾದಾಗ ಮಾತ್ರ ತಮ್ಮ ರಕ್ಷಣೆ ಸಾಧ್ಯ ಎಂಬದನ್ನು ಅರಿತು ಸಂಘಟಿತರಾಗಬೇಕು! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ