|

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದ ನಂತರ, ಜರ್ಮನಿಯಿಂದ ಬಂದ ಅಂಜನೇಯ ಎಂಬ ವಿದೇಶಿ ಬಾಲಕನು ಮಂದಿರವನ್ನು ಮನಸಾರೆ ಸ್ತುತಿಸಿದ್ದಾನೆ.
ಈ ಬಾಲಕನು ಮಾತನಾಡುತ್ತಾ, “ಶ್ರೀರಾಮ ಮಂದಿರದಲ್ಲಿನ ನನ್ನ ಅನುಭವ ತುಂಬಾ ಚೆನ್ನಾಗಿದೆ; ಆದರೆ ಇಲ್ಲಿ ವಿಪರೀತ ಸೆಖೆಯಿದೆ. ಭಾರತದಲ್ಲಿ ಬಿಸಿಲು ಹೆಚ್ಚಿದ್ದರೂ ಸಹ ನಾನು ಅದನ್ನು ಸಹಿಸಿಕೊಳ್ಳಬಲ್ಲೆ. ಈ ಮಂದಿರವು ಅತ್ಯಂತ ಸುಂದರವಾಗಿದೆ. ಶ್ರೀರಾಮನ ಮೂರ್ತಿಯನ್ನು ನೋಡುವುದು ನಮ್ಮ ಪಾಲಿನ ಶ್ರೇಷ್ಠ ಅನುಭವವಾಗಿದೆ,” ಎಂದು ಹೇಳಿದ್ದಾನೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ