ಉಜ್ಜಯಿನಿ (ಮಧ್ಯಪ್ರದೇಶ)ಯಲ್ಲಿ ಪಟಾಕಿ ಸಿಡಿಸುವುದಕ್ಕೆ ಮುಸ್ಲಿಮರ ಆಕ್ಷೇಪ; ಘರ್ಷಣೆ !

  • ಭಾರತವು ‘ಟಿ-೨೦’ ಕ್ರಿಕೆಟ್ ವಿಶ್ವಕಪ್ ಗೆದ್ದ ನಂತರದ ಘಟನೆ

  • ೧೦ ಜನರಿಗೆ ಗಾಯ

ಉಜ್ಜಯಿನಿ (ಮಧ್ಯಪ್ರದೇಶ) – ‘ಟಿ-೨೦’ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟ್ ತಂಡವು ಫೈನಲ್ ಪಂದ್ಯವನ್ನು ಗೆದ್ದ ನಂತರ, ಮಾರ್ಚ್ ೮ ರ ರಾತ್ರಿ ಇಲ್ಲಿನ ರಾಜ್ರಾಯಲ್ ಕಾಲೋನಿಯಲ್ಲಿ ಕೆಲವು ಜನರು ಪಟಾಕಿ ಸಿಡಿಸುತ್ತಿದ್ದರು. ಈ ಸಮಯದಲ್ಲಿ ಮುಸ್ಲಿಮರು ಪಟಾಕಿ ಸಿಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಬೇರೆಡೆ ಹೋಗಿ ಪಟಾಕಿ ಸಿಡಿಸುವಂತೆ ಹೇಳಿದರು. ಇದರಿಂದ ಎರಡೂ ಬಣಗಳ ನಡುವೆ ವಾಗ್ವಾದ ನಡೆಯಿತು. ಆ ನಂತರ ಭೀಕರ ಮಾರಾಮಾರಿ ನಡೆದಿದ್ದು, ಅದರಲ್ಲಿ ೧೦ ಜನರು ಗಾಯಗೊಂಡಿದ್ದಾರೆ. ಈ ಘರ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಕೆಲವು ತಿಂಗಳ ಹಿಂದೆ ಇದೇ ಕಾಲೋನಿಯಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವುದಕ್ಕೂ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದು ಇಲ್ಲಿನ ಹಿಂದೂಗಳು ಹೇಳಿದ್ದಾರೆ.

ಸಂಪಾದಕೀಯ ನಿಲುವು

೧೯೪೭ ರಲ್ಲಿ ಮುಸ್ಲಿಮರಿಗಾಗಿ ಪಾಕಿಸ್ತಾನ ದೇಶವನ್ನು ನೀಡಲಾಗಿದ್ದರೂ ಸಹ, ಇಲ್ಲಿಯೇ ಉಳಿದು ಎರಡನೇ ಪಾಕಿಸ್ತಾನವನ್ನು ನಿರ್ಮಿಸುತ್ತಿರುವ ಇಂತಹ ದೇಶದ್ರೋಹಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವ ಸಮಯ ಬಂದಿದೆ!