
ಪಖಂಜುರ್ (ಛತ್ತೀಸ್ಗಡ) – ಬಂಗಾಲದಲ್ಲಿ ಹಿಂದುಗಳ ಮೇಲೆ ನಡೆಯುವ ಅತ್ಯಾಚಾರವನ್ನು ಹಿಂದೂ ಜನಾಂಗ ಎಂದಿಗೂ ಸಹಿಸುವುದಿಲ್ಲ, ಎಂದು ಸಂತ ರಾಮಬಾಲಕ ದಾಸ ಮಹಾತ್ಯಾಗಿ ಇವರು ಹಿಂದೂ ಸಂಗಮ ಮೇಳದಲ್ಲಿ ಮಾತನಾಡುವಾಗ ಹೇಳಿದರು. ಛತ್ತೀಸ್ಗಡದಲ್ಲಿನ ಪಂಖಜುರ ಇದು ಬಂಗಾಳಿ ಜನಾಂಗದ ಮುಖ್ಯ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ಸುಮಾರು ೫೦ ಗ್ರಾಮಗಳಲ್ಲಿನ ಹಿಂದುಗಳು ಮೇಳದಲ್ಲಿ ಸಹಭಾಗಿ ಆಗುವುದಕ್ಕಾಗಿ ಅವರ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸಿದ್ದರು. ಈ ಬೃಹತ್ ಮೇಳದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್ಗಡ್ ಈ ರಾಜ್ಯದಲ್ಲಿನ ೨೦ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸೇರಿದ್ದರು. ಛತ್ತಿಸ್ಗಢದ ಕ್ರಾಂತಿಸಂತ ರಾಮಬಾಲಕ ದಾಸ ಮಹಾತ್ಯಾಗಿ ಇವರು ಮಾತನಾಡಿ, ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಆಗುವುದು; ಆದ್ದರಿಂದ ಸಂಘಟಿತರಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.
೧. ಸಂತ ಮಹಾತ್ಯಾಗಿ ಇವರು ಬಾಂಗ್ಲಾದೇಶಕ್ಕೂ ಕೂಡ ಎಚ್ಚರಿಕೆ ನೀಡುವಾಗ, ನಮ್ಮ (ಹಿಂದುಗಳ) ಉಪಕಾರದ ಮೇಲೆ ಬದುಕುವವರು ನಮ್ಮ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಅದನ್ನು ಹಿಂದೂ ಜನಾಂಗ ಸಹಿಸುವುದಿಲ್ಲ ಮತ್ತು ಅವರ ಸಂಪೂರ್ಣ ಅಸ್ತಿತ್ವವೇ ಅಳಿಸಿ ಹಾಕಲಾಗುವುದು.
೨. ಛತ್ತೀಸ್ಗಡದಲ್ಲಿ ಲವ್ ಜಿಹಾದ್, ಹಿಂದೂಗಳ ಮತಾಂತರ, ಮತ್ತು ಬುಡಕಟ್ಟು ಜನಾಂಗವನ್ನು ಹಿಂದೂ ಧರ್ಮದಿಂದ ದೂರ ಸೆಳೆಯುವ ಪ್ರಯತ್ನ ಮಾಡುವುದು ಇದರಲ್ಲಿ ತೊಡಗಿರುವರಿಗೆ ಬಹಿರಂಗ ಸವಾಲು ಹಾಕುತ್ತ ಸಂತ ರಾಮಬಾಲಕ ದಾಸ ಮಹಾತ್ಯಾಗಿ ಇವರು, ಛತ್ತೀಸ್ಗಡದಲ್ಲಿ ಈಗ ಕಾಲ ಬದಲಾಗಿದೆ, ಯಾರು ಹಿಂದುಗಳನ್ನು ವಿರೋಧಿಸುವರು ಅವರನ್ನು ಸೀಳಿ ಹಾಕಲಾಗುವುದು ಎಂದು ಹೇಳಿದರು.
೩. ಈ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಚಂದ್ರಶೇಖರ ವರ್ಮ ಮತ್ತು ಲೋಕಸಭಾ ಸಂಸದ ಭೋಜ ರಾಮನಾಗ ಇವರು ಕೂಡ ಉಪಸ್ಥಿತರಿದ್ದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ