
ಕರ್ಣಾವತಿ (ಗುಜರಾತ್) – ಗುಜರಾತ್ ವಿಧಾನಸಭೆಯು ‘ನರಬಲಿ ಮತ್ತು ಇತರ ಅಮಾನವೀಯ, ಅಘೋರಿ ಮತ್ತು ದೌರ್ಜನ್ಯದ ಆಚರಣೆಗಳು ಮತ್ತು ವಾಮಾಚಾರ (ಬ್ಲ್ಯಾಕ್ ಮ್ಯಾಜಿಕ್) ಕಾಯಿದೆ (2024)’ ಅನ್ನು ಅಂಗೀಕರಿಸಿದೆ. ನರಬಲಿ ಮತ್ತು ಮಾಟಮಂತ್ರದ ಅನಿಷ್ಟ ಪದ್ಧತಿಯಿಂದಾಗಿ ಸಾಮಾನ್ಯ ಜನರನ್ನು ಶೋಷಿಸುವ ಆತಂಕಕಾರಿ ಘಟನೆಗಳು ಬೆಳಕಿಗೆ ಬಂದಿವೆ ಎಂದು ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ. ಮಾಟಮಂತ್ರ ಮತ್ತು ಅದರ ವಂಚನೆಗಳಿಗೆ ಬಲಿಯಾಗದಂತೆ ಸಾಮಾನ್ಯ ಜನರನ್ನು ರಕ್ಷಿಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಕಾನೂನು ಲಾಭ ಪಡೆಯುವ ಸ್ವಯಂ ಘೋಷಿತ ಬುವಾಗಾಗಿ ಇದೆ.
ಸಂಪಾದಕೀಯ ನಿಲುವುಈ ಕಾನೂನಿನ ಮೂಲಕ ಶ್ರದ್ಧೆಯನ್ನು ತೊಡೆದುಹಾಕಲು ಯಾರೂ ಪ್ರಯತ್ನಿಸಬಾರದು ಎಂಬ ಅಂಶವನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ