|

ಬದಲಾಪುರ – ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಅಕ್ಷಯ್ ಶಿಂದೆಯ ಆರೋಪ ಪತ್ರವನ್ನು ಸ್ವೀಕರಿಸಲು ಕಲ್ಯಾಣ ನ್ಯಾಯಾಲಯದ ವಕೀಲರು ನಿರಾಕರಿಸಿದ್ದಾರೆ. ಇದರೊಂದಿಗೆ ಬದಲಾಪುರ ರೈಲ್ವೆ ಪೊಲೀಸರು ಬಂಧಿಸಿರುವ ಪ್ರತಿಭಟನಾಕಾರರ ವಿರುದ್ಧ ಜಾಮೀನು ರಹಿತ ವಾರೆಂಟ್ ಅಪರಾಧಗಳ ವಿರುದ್ಧವೂ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪ್ರತಿಭಟನಾಕಾರರ ಮೇಲಿನ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
ವಕೀಲರು, ‘ಹಿಂದಿನ ದಿನ ನಾವು ತೆಗೆದುಕೊಂಡ ನಿಲುವು ಇಂದು ಮತ್ತು ನಾಳೆ ಒಂದೇ ಆಗಿರುತ್ತದೆ’. ಬದಲಾಪುರದಲ್ಲಿ ನಡೆದಿರುವುದು ಹೇಯಕೃತ್ಯವಾಗಿದೆ. ಈ ಕೃತ್ಯ ಪ್ರಾಣಿಗಳಿಗೂ ನಾಚಿಸುವಂತೆಯಾಗಿದೆ. ಮೂರೂವರೆ ವರ್ಷದ ಹೆಗಲ ಮೇಲೆ ಆಡಬೇಕಿರುವ ಹೆಣ್ಣುಮಗುವಿನ ವಯಸ್ಸು ಆಗಿದೆ ಅಂತಹ ಹುಡುಗಿಯರಿಗೆ ಅತಿಪ್ರಸಂಗ ಮಾಡುವುದು ತುಂಬಾ ಅಪಾಯಕಾರಿಯಾಗಿದೆ. ಇಂತಹ ಆರೋಪಿಗಳು ಸಮಾಜದಲ್ಲಿ ಬದುಕುತ್ತಿರುವುದು ಸಮಾಜಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ ಅಂತಹ ಆರೋಪಿಗಳು ಹೊರಬರದಂತೆ ತಡೆಯಲು ಪ್ರಯತ್ನಿಸಬೇಕು. ಆದ್ದರಿಂದ ಅತ್ಯಾಚಾರ ಪ್ರಕರಣದ ಆರೋಪಿಗಳ ವಕೀಲರ ಪತ್ರವನ್ನು ತೆಗೆದುಕೊಳ್ಳದಿರಲು ನಮ್ಮ ಸಂಘಟನೆ ನಿರ್ಧರಿಸಿದೆ.” ಎಂದು ಹೇಳಿದರು.
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!