ಠಾಣೆ: ಕತ್ತಿ ಮತ್ತು ಕಬ್ಬಿಣದ ಸಲಾಕೆಗಳನ್ನು ಬೀಸುವ ನಾಲ್ವರು ಮತಾಂಧರ ಬಂಧನ !

ಠಾಣೆ, ಆಗಸ್ಟ್ ೫(ವಾರ್ತೆ) – ನಗರದ ರಾಬೋಡಿ ಪ್ರದೇಶದಲ್ಲಿನ ಒಂದು ಅಂಗಡಿಯಲ್ಲಿ ೫ ರಿಂದ ೭ ಮುಸಲ್ಮಾನ ಗುಂಡಾಗಳು ಕತ್ತಿ ಮತ್ತು ಕಬ್ಬಿಣದ ಸಲಾಕೆಗಳನ್ನು ತೋರಿಸಿ ಜನರನ್ನು ಬೆದರಿಸುತ್ತಿದ್ದರು. ಗುಟಖಾ ಖರೀದಿ-ಮಾರಾಟದ ವ್ಯವಹಾರದ ವೇಳೆ ಈ ಗೂಂಡಾಗಿರಿ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ರಾಬೋಡಿ ಠಾಣೆಯ ಪೊಲೀಸರು ಜಾವೇದ್, ಆಸಿಫ್, ಆದಿಲ್, ಆರಿಫ್ ಎಂಬ ನಾಲ್ವರು ಹಾಗೂ ಇವರ ಸಹಚರರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ. (ಇಂತಹ ಮತಾಂಧರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಆಗಲೇ ಇಂತಹ ಕೃತ್ಯಗಳು ಮಾಡುವ ಧೈರ್ಯ ಯಾರೂ ಮಾಡಲಾರರು ! – ಸಂಪಾದಕರು)

ಸಂಪಾದಕೀಯ ನಿಲುವು

ಕಾನೂನಿನ ಬಗ್ಗೆ ಭಯವಿರದ ಕಾರಣ ಮುಸಲ್ಮಾನ ಗೂಂಡಾಗಳು ಇಂತಹ ಭಯದ ವಾತಾವರಣ ಸೃಷ್ಟಿಸುತ್ತಾರೆ