
ರಾಂಚಿ (ಜಾರ್ಖಂಡ್) – ಜಾರ್ಖಂಡದಲ್ಲಿನ ಚಕ್ರದಾರಪುರ್ ಇಲ್ಲಿ ಜುಲೈ ೩೦ ರ ಬೆಳಿಗ್ಗೆ ಹಾವಡಾ-ಮುಂಬಯಿ ಎಕ್ಸ್ಪ್ರೆಸ್ ನ ೧೮ ಭೋಗಿಗಳು ಹಳೆ ತಪ್ಪಿದೆ. ಇದರಲ್ಲಿ ೩ ಜನರು ಸಾವನ್ನಪ್ಪಿದ್ದು ೧೫೦ ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಈ ರೈಲು ಭೋಗಿಗಳು ಹಳೆ ತಪ್ಪಿ ಒಂದು ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಘಟನಾಸ್ಥಳದಲ್ಲಿ ಸಹಾಯಕಾರ್ಯ ನಡೆಯುತ್ತಿದೆ. ಗಾಯಾಳುಗಳಿಗೆ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಅಪಘಾತದ ನಂತರ ಈ ಮಾರ್ಗದಲ್ಲಿನ ಅನೇಕ ರೈಲುಗಳು ರದ್ದು ಪಡಿಸಲಾಗಿದೆ. ರೈಲ್ವೆ ನೀಡಿರುವ ಮಾಹಿತಿ ಪ್ರಕಾರ ಈ ಅಪಘಾತ ನಡೆಯುವುದೆಂದು ಅನುಮಾನ ಬರುತ್ತಲೆ ಚಾಲಕನು ರೈಲಿನ ವೇಗ ಕಡಿಮೆಗೊಳಿಸಿದ್ದನು. ಆದ್ದರಿಂದ ದೊಡ್ಡ ಅನರ್ಥ ತಪ್ಪಿದೆ ಎಂದು ಹೇಳಿದೆ. ಇಲ್ಲವಾದರೆ ಮೃತರ ಸಂಖ್ಯೆ ಹೆಚ್ಚುತ್ತಿತ್ತು.
3 killed, as 18 coaches of Howrah-Mumbai express derail in Jharkhand.
👉 Administration must inquire if there is any conspiracy behind the frequent derailing of trains.#TrainAccident pic.twitter.com/xHpjHmZzkj
— Sanatan Prabhat (@SanatanPrabhat) July 30, 2024
ಸಂಪಾದಕೀಯ ನಿಲುವುರೈಲುಗಾಡಿಯ ಭೋಗಿಗಳು ಹಳಿತಪ್ಪುವ ಘಟನೆ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ ಏನಾದರೂ ಷಡ್ಯಂತ್ರ ಇದೆಯೇ ? ಇದರ ಶೋಧ ಮಾಡಬೇಕು ! |
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !