ಮುಸಲ್ಮಾನರನ್ನು ಟೀಕಿಸುವ ವ್ಯಂಗ್ಯಚಿತ್ರ ಪ್ರಸಾರ ಮಾಡಿದಕ್ಕೆ ಬಿಜೆಪಿಯ ನಾಯಕರಿಬ್ಬರ ಬಂಧನ

ಬೆಂಗಳೂರು – ಸಾಮಾಜಿಕ ಮಾಧ್ಯಮದಲ್ಲಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಮುಸ್ಲಿಮರನ್ನು ಟೀಕಿಸುವ ಕಾರ್ಟೂನ್ ಒಂದನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡ ನವೀನ್ ಜೈನ್ ಮತ್ತು ಉದ್ಯಮಿ ಚೇತನ್ ಭಾಟಿಯಾ ಅವರನ್ನು ಬಂಧಿಸಲಾಗಿದೆ. ಕಾರ್ಟೂನ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕೋಪಗೊಂಡ ಮುಸಲ್ಮಾನರು ಆರೋಪಿಗಳನ್ನು ಬಂಧಿಸುವಂತೆ ಜುಲೈ 26 ರ ರಾತ್ರಿ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದರು.

ಸಂಪಾದಕೀಯ ನಿಲುವು

ಹಿಂದೂ ಧರ್ಮ, ದೇವರು ಇತ್ಯಾದಿಗಳನ್ನು ಅವಮಾನಿಸುವ ಮುಸಲ್ಮಾನರನ್ನು ಪೊಲೀಸರು ಎಂದಾದರೂ ಇಷ್ಟು ಬೇಗನೆ ಬಂಧಿಸುತ್ತಾರೆಯೇ? ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಪೊಲೀಸರು ಹಿಂದೂಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುತ್ತಾರೆ!