ವಿಹಿಂಪ ನ ಕಾರ್ಯಕರ್ತನ ಮೇಲೆ ಮುಸಲ್ಮಾನರಿಂದ ಮಾರಣಾಂತಿಕ ಹಲ್ಲೆ

ಭುಜ್ (ಗುಜರಾತ್) – ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತ ಭಾವೇಶ್ ಪರಮಾರ್ ಮೇಲೆ ಇಬ್ಬರು ಮುಸಲ್ಮಾನ್ ಯುವಕರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಭಾವೇಶ್ ಪರಮಾರ್ ಅವರು ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪತ್ರಕರ್ತ ಮಿತ್ರ ಸಹ ಗಾಯಗೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಮಾರ್ ತನ್ನ ಸ್ನೇಹಿತನ ವಿವಾದವನ್ನು ಬಗೆಹರಿಸಲು ಬಂದಾಗ ನಿಜಾಮ್ ಮತ್ತು ಇರ್ಫಾನ್ ಅವರ ಮೇಲೆ ಹಲ್ಲೆ ಮಾಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಿಜಾಮ್ ಮೊಘಲ್ ಮತ್ತು ಇರ್ಫಾನ್ ಬಲೋಚ್ ಅವರನ್ನು ಬಂಧಿಸಿದ್ದಾರೆ. ಭಾವೇಶ್ ಪರಮಾರ್ ಭುಜ್‌ನ ಮುಂದ್ರಾ ರಸ್ತೆಯಲ್ಲಿ ವಾಸಿಸುತ್ತಿದ್ದು, ‘ಬಜರಂಗ ಟೀ ಹೌಸ್’ ಎಂಬ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಗುಜರಾತ್ ನಲ್ಲಿ ಬಿಜೆಪಿ ಸರ್ಕಾರವಿದ್ದಾಗ ಇಂತಹ ಘಟನೆಗಳು ನಡೆಯಬಾರದು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !