ನೂರಾರು ಜನರಿಗೆ ಗಾಯ !

ಪುರಿ (ಒಡಿಸ್ಸಾ) – ಜುಲೈ ೭ ರಿಂದ ವಿಶ್ವಪ್ರಸಿದ್ಧ ಭಗವಾನ್ ಜಗನ್ನಾಥನ ರಥಯಾತ್ರೆ ಆರಂಭವಾಗಿದ್ದು, ಅಂದು ಸಂಜೆ ರಥಯಾತ್ರೆಯ ಸಮಯದಲ್ಲಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿರುವುದು ವರದಿಯಾಗಿದೆ. ಬೃಹತ್ ಜನಜಂಗುಳಿಯಿಂದ ಅನೇಕ ಭಕ್ತರು ಗಾಯಗೊಂಡಿದ್ದು ಓರ್ವ ಭಕ್ತನು ಪ್ರಾಣ ಕಳೆದುಕೊಂಡಿದ್ದಾನೆ. ಗಾಯಗೊಂಡಿರುವ ಭಕ್ತರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವನ್ನಪ್ಪಿರುವ ವ್ಯಕ್ತಿ ಬೇರೆ ರಾಜ್ಯದವನೆಂದು ಹೇಳಲಾಗುತ್ತಿದೆ.
Jagannath Rath Yatra 2024 : At least 1 devotee dead, several others injured in stampede-like situation
जगन्नाथ यात्रा #Odisha pic.twitter.com/YPYCrnVsm9
— Sanatan Prabhat (@SanatanPrabhat) July 8, 2024
ರಥಯಾತ್ರೆಗೆ ದೇಶಾದ್ಯಂತದಿಂದ ಲಕ್ಷಾಂತರ ಭಕ್ತರು ಪುರಿಯಲ್ಲಿ ಸೇರುತ್ತಾರೆ. ಜುಲೈ ೭ ರ ಸಂಜೆ ಸೇರಿದ್ದ ಜನಜಂಗುಳಿಯು ನಿಯಂತ್ರಣ ಮೀರಿದ ಕಾರಣ ಕಾಲ್ತುಳಿತ ಸಂಭವಿಸಿ ನೂರಾರು ಭಕ್ತರು ಗಾಯಗೊಂಡರು. ಶ್ರೀ ಬಲಭದ್ರನ ರಥ ಎಳೆಯುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಲಭದ್ರನ ರಥ ಎಳೆಯುವಾಗ ಸಾವಿರಾರು ಭಕ್ತರು ಸೇರಿದ್ದರು.
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್