ಭಾರತದಿಂದ ಇಟಲಿ ಸರಕಾರಕ್ಕೆ ಮನವಿ

ರೋಮ್ (ಇಟಲಿ) – ಭಾರತವು ಇಟಲಿಗೆ ಭಾರತೀಯ ಪ್ರಜೆ ಸತನಾಮ ಸಿಂಹರವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಕ್ತೇಶ ಪರದೇಶಿಯವರು ಇಟಲಿಯ ವಿದೇಶಾಂಗ ಸಚಿವೆ ಲುಯಿಗಿ ಮಾರಿಯಾ ವಿಗ್ನಲಿಯವರ ಎದುರು ಈ ವಿಷಯವನ್ನು ಮಂಡಿಸಿದರು. ಸತನಾಮ ಸಿಂಹನು ಇಟಲಿಯಲ್ಲಿ ಒಂದು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅವರ ಕೈ ಕತ್ತರಿಸಲ್ಪಟ್ಟಿತ್ತು; ಆದರೆ ಮಾಲೀಕನು ಅವನನ್ನು ವೈದ್ಯಕೀಯ ಉಪಚಾರಕ್ಕಾಗಿ ಕರೆದೊಯ್ಯುವ ಬದಲು ರಸ್ತೆಯ ಬದಿಗೆ ಬಿಟ್ಟು ಹೋಗಿದ್ದನು. ಕೆಲವು ಗಂಟೆಗಳ ನಂತರ, ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು; ಆದರೆ ಅವನ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.
India calls for prompt action against those responsible for death of Indian national in Italy
Read @ANI Story | https://t.co/H59RLBlIIR#India #Italy #SatnamSingh pic.twitter.com/kJOvfg706L
— ANI Digital (@ani_digital) June 26, 2024
ಕೆನಡಾದಲ್ಲಿ ಭಾರತೀಯ ಯುವತಿಯ ಗುಂಡಿಕ್ಕಿ ಹತ್ಯೆ
ನೇಪಾಳ: ಮುಸ್ಲಿಂರಿಂದ ಹಿಂದೂಗಳ ಮೇಲೆ ದಾಳಿ! – ಪೊಲೀಸರ ಗುಂಡೇಟಿಗೆ ಓರ್ವ ಹಿಂದೂ ಯುವಕ ಬಲಿ
2030 ರ ವೇಳೆಗೆ ವಿದೇಶಿ ರೋಗಿಗಳಿಗೆ ಭಾರತವು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆಯಾಗಲಿದೆ !
ಜಿಹಾದಿ ಅಬ್ದುಲ್ ಬಲ್ಲೌಟ್ ನನ್ನು ೨೪ ಗಂಟೆಗಳಲ್ಲಿ ಮುಗಿಸಿದ ಪೊಲೀಸರು!
ಸಿಯಾಟಲ್ (ಅಮೆರಿಕ) ಇಲ್ಲಿನ ಆಹಾರ ಮೇಳದಲ್ಲಿ ಗುಂಡಿನ ದಾಳಿ: ೨ ಜನರು ಸಾವು
ಕೆನಡಾ-ಅಮೆರಿಕ ಗಡಿಯಲ್ಲಿ (1,700 ಕಿಲೋಗ್ರಾಂ) ಮಾದಕ ಪದಾರ್ಥ ಜಪ್ತಿ