ಭಾರತದಿಂದ ಇಟಲಿ ಸರಕಾರಕ್ಕೆ ಮನವಿ

ರೋಮ್ (ಇಟಲಿ) – ಭಾರತವು ಇಟಲಿಗೆ ಭಾರತೀಯ ಪ್ರಜೆ ಸತನಾಮ ಸಿಂಹರವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಕ್ತೇಶ ಪರದೇಶಿಯವರು ಇಟಲಿಯ ವಿದೇಶಾಂಗ ಸಚಿವೆ ಲುಯಿಗಿ ಮಾರಿಯಾ ವಿಗ್ನಲಿಯವರ ಎದುರು ಈ ವಿಷಯವನ್ನು ಮಂಡಿಸಿದರು. ಸತನಾಮ ಸಿಂಹನು ಇಟಲಿಯಲ್ಲಿ ಒಂದು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅವರ ಕೈ ಕತ್ತರಿಸಲ್ಪಟ್ಟಿತ್ತು; ಆದರೆ ಮಾಲೀಕನು ಅವನನ್ನು ವೈದ್ಯಕೀಯ ಉಪಚಾರಕ್ಕಾಗಿ ಕರೆದೊಯ್ಯುವ ಬದಲು ರಸ್ತೆಯ ಬದಿಗೆ ಬಿಟ್ಟು ಹೋಗಿದ್ದನು. ಕೆಲವು ಗಂಟೆಗಳ ನಂತರ, ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು; ಆದರೆ ಅವನ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.
India calls for prompt action against those responsible for death of Indian national in Italy
Read @ANI Story | https://t.co/H59RLBlIIR#India #Italy #SatnamSingh pic.twitter.com/kJOvfg706L
— ANI Digital (@ani_digital) June 26, 2024
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದದ ಮಧ್ಯವರ್ತಿಯಾಗಿ ಶ್ರೇಯಸ್ಸು ಪಡೆದ ಪಾಕಿಸ್ತಾನ ! : US Iran Peace Deal
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಅಮೆರಿಕ-ಇರಾನ್ ನಡುವೆ ಅಂತಿಮವಾಗಿ ಕದನ ವಿರಾಮ ಒಪ್ಪಂದ! : US-Iran Peace Deal
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗಬೇಕು! – ಫ್ರಾನ್ಸ್
ಪಾಕಿಸ್ತಾನದ ಗುರುದ್ವಾರಕ್ಕೆ ನುಗ್ಗಿ ಸಿಖ್ ಸೇವಕ ದಂಪತಿಯ ಹತ್ಯೆ
ಇರಾನ್ಗೆ ಈಗ ಅಣುಬಾಂಬ್ಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅಸ್ತ್ರ ಸಿಕ್ಕಿದೆ!