
ಮುಂಬಯಿ – ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಮಹಾರಾಷ್ಟ್ರದಲ್ಲಿ ಚುನಾವಣೆಯ 18 ಸಭೆಗಳನ್ನು ನಡೆಸಿದರು; ಆದರೂ ಕೂಡ ಆಡಳಿತ ಮಹಾಮೈತ್ರಿಕೂಟದ ಹಲವು ಅಭ್ಯರ್ಥಿಗಳು ಸೋತಿದ್ದಾರೆ. ಕೇವಲ 5 ಜನರು ಗೆದ್ದಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷಗಳ ಮಹಾವಿಕಾಸ್ ಮೈತ್ರಿಕೂಟ ಕೂಡ ಪ್ರಬಲವಾಗಿತ್ತು; ಆದರೆ ಮೋದಿಯವರ ಸಭೆಗಳಿಂದಾಗಿ ವಾತಾವರಣವೇ ಬದಲಾಗುವ ಸಾಧ್ಯತೆ ಇದೆಯೆಂದು ಮೈತ್ರಿಕೂಟಕ್ಕೆ ಅನ್ನಿಸುತ್ತಿತ್ತು. ವಾಸ್ತವದಲ್ಲಿ ಬೇರೆಯೇ ಘಟಿಸಿದೆ. ಮುಂಬಯಿನಲ್ಲಿ ಮೈತ್ರಿಕೂಟದ 6 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ, ಹೀಗೆ ಪಕ್ಷದ ನಾಯಕತ್ವಕ್ಕೆ ದೃಢವಾದ ನಂಬಿಕೆಯನ್ನು ಇತ್ತು; ಆದರೆ ತಿಕ್ಕಾಟದ ಹೋರಾಟದ ನಂತರವೂ ಮಹಾಮೈತ್ರಿಯ ಸೋಲಾಯಿತು.
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!