
ಭಾಗ್ಯನಗರ – ತೇಲಂಗಾಣದ ಮುಲುಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಜೂನ್ 3 ರಂದು ನಿಷೇಧಿತ `ಸಿಪಿಐ’ (ಮಾವೋವಾದಿ) ಗುಂಪಿನ ಸದಸ್ಯರು ಹೂಳಿದ್ದ `ಐಇಡಿ’ ಸ್ಫೋಟಗೊಂಡು 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ವಾಝೇದು ಮಂಡಲದ ಕೊಂಗಲ ಗ್ರಾಮದ ಬಳಿ ಹೂತಿದ್ದ `ಐಇಡಿ’ ಮೇಲೆ ಕಾಲು ಇಟ್ಟ ಕೂಡಲೇ ಸ್ಫೋಟಗೊಂಡಿದ್ದರಿಂದ ಆ ವ್ಯಕ್ತಿ ತಕ್ಷಣ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾವೋವಾದಿಗಳು ತಮ್ಮ ಭೀತಿಯ ವಾತಾವರಣವನ್ನು ಹರಡಲು ಯಾವ ಭಾಗದಲ್ಲಿ ಜನರು ನಿಯಮಿತವಾಗಿ ಹೋಗಿ-ಬಂದು ಮಾಡುತ್ತಾರೆ, ಅಲ್ಲಿ ‘ಐಇಡಿ’ ಬಿತ್ತಿದ್ದಾರೆಂದು ಪೊಲೀಸರು ಹೇಳುತ್ತಾರೆ. ಈ ವೇಳೆ ವಜೇಡು ಪೊಲೀಸ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Man Steps on Landmine Planted by Maoists for Police, Dies
A landmine explosion in Kongalgutta, Vajedu Mandal of Mulugu district in Telangana , killed one man and injured others on Monday morning.
Three men from Jagannadhapuram village went to the forest to collect firewood. One… pic.twitter.com/CdCUebdopL
— Sudhakar Udumula (@sudhakarudumula) June 3, 2024
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !
ಗಾಜಿಯಾಬಾದ (ಉತ್ತರ ಪ್ರದೇಶ) ನಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ 3 ಅಂತಸ್ತಿನ ಮಜಾರ್ ನೆಲಸಮ!
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ