BJP Leader Killed: ಬಂಗಾಳದಲ್ಲಿ ಭಾಜಪ ನಾಯಕನ ಗುಂಡಿಕ್ಕಿ ಶಿರಚ್ಛೇದ ಮಾಡಿ ಕೊಲೆ

  • ರುಂಡವನ್ನು ಹೊತ್ತೊಯ್ದದ ಆರೋಪಿಗಳು !

  • ತೃಣಮೂಲ ಕಾಂಗ್ರೆಸ್‌ನ ಗೂಂಡಾಗಳು ಹತ್ಯೆ ಮಾಡಿರುವರೆಂದು ಮೃತನ ಸಹೋದರನ ಆರೋಪ

ನಾದಿಯಾ (ಬಂಗಾಳ) – ಇಲ್ಲಿನ ಚಾಂದಪುರ ಗ್ರಾಮದಲ್ಲಿ ಹಫೀಫುಲ್ ಶೇಖ್ ಈ ಭಾಜಪ ಕಾರ್ಯಕರ್ತನನ್ನು ಜೂನ್ 1 ರಂದು ಹತ್ಯೆ ಮಾಡಲಾಗಿದೆ. ಈ ದಿನ ಇಲ್ಲಿ ಲೋಕಸಭೆಗಾಗಿ ಮತದಾನ ಪ್ರಾರಂಭವಾಗಿತ್ತು. ತೃಣಮೂಲ ಕಾಂಗ್ರೆಸ್ ಗೂಂಡಾಗಳು ಈ ಹತ್ಯೆ ಮಾಡಿದ್ದಾರೆಂದು ಭಾಜಪ ಆರೋಪಿಸಿದೆ. ಈ ಹತ್ಯೆಯನ್ನು ಕಾಸಿಮ, ಸೊಹೊಜ, ನಸೀಮ, ಸೊಬುಜ, ಅಲಿ, ಬಂಡೂ ಮುಂತಾದವರು ಮಾಡಿರುವ ಆರೋಪ ಮಾಡಲಾಗಿದೆ.

ಗೂಂಡಾಗಳು ಶೇಖ್‌ನ ಮನೆಗೆ ಹೋಗಿ ಅವರ ಮೇಲೆ ಗುಂಡು ಹಾರಿಸಿದರು ಬಳಿಕ ಶಿರಚ್ಛೇದ ಮಾಡಿದರು. ನಂತರ ಅವರು ರುಂಡವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಶೇಖ ಕೆಲವೇ ದಿನಗಳ ಮೊದಲು ಭಾಜಪ ಪ್ರವೇಶಿಸಿದ್ದರು. ಈ ಮೊದಲು ಅವನು ಕಮ್ಯುನಿಸ್ಟ ಕಾರ್ಯಕರ್ತನಾಗಿದ್ದರು.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ ಮೇಲೆ ಏಕೆ ನಿಷೇಧ ಹೇರುವುದಿಲ್ಲ ? ಎಂದು ಈಗ ದೇಶದ ಜನತೆ ಪ್ರಶ್ನಿಸಬೇಕು !