ಶಹಜಹಾಂಪುರ (ಉತ್ತರ ಪ್ರದೇಶ) – ಇಲ್ಲಿ ನಡೆದ ಭೀಕರ ಅಪಘಾತದಲ್ಲಿ 11 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ. ಮೇ 25ರ ತಡರಾತ್ರಿ ಬಸ್ ಮೇಲೆ ಡಂಪರ್ ವಾಹನ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಈ ಬಸ್ನಲ್ಲಿ ಸುಮಾರು 70 ಭಕ್ತರು ಪ್ರಯಾಣಿಸುತ್ತಿದ್ದರು. ಬಸ್ ಸೀತಾಪುರದಿಂದ ಉತ್ತರಾಖಂಡದ ಪೂರ್ಣಗಿರಿಗೆ ಹೋಗುತ್ತಿತ್ತು. ಢಾಬಾದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದಾಗ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಕಲ್ಲುಗಳನ್ನು ತುಂಬಿದ ಡಂಪರ್ ನೇರವಾಗಿ ಬಸ್ ಮೇಲೆ ಬಂದು ಪಲ್ಟಿಯಾಗಿದೆ. ಇದರಿಂದ ಬಸ್ನಲ್ಲಿ ಕುಳಿತಿದ್ದ ಪ್ರಯಾಣಿಕರು ಅಪಘಾತಕ್ಕೆ ಒಳಗಾದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಉತ್ತರ ಪ್ರದೇಶ > ಶಹಜಹಾಂಪುರ (ಉತ್ತರ ಪ್ರದೇಶ)ದಲ್ಲಿ ಬಸ್ ಮೇಲೆ ಕಲ್ಲು ತುಂಬಿದ ಡಂಪರ್ ಪಲ್ಟಿ; 11 ಜನರ ಸಾವು
ಶಹಜಹಾಂಪುರ (ಉತ್ತರ ಪ್ರದೇಶ)ದಲ್ಲಿ ಬಸ್ ಮೇಲೆ ಕಲ್ಲು ತುಂಬಿದ ಡಂಪರ್ ಪಲ್ಟಿ; 11 ಜನರ ಸಾವು
ಸಂಬಂಧಿತ ಲೇಖನಗಳು
- ಇಂದಿರಾ ಗಾಂಧಿ ‘ಮದರ್ ಆಫ್ ಇಂಡಿಯಾ’ ! (ಅಂತೆ) – ಭಾಜಪದ ಕೇಂದ್ರ ಸಚಿವ ಸುರೇಶ ಗೋಪಿ
- Delhi Metro : ಇನ್ನು ಮುಂದೆ ದೆಹಲಿಯಲ್ಲಿ ಸ್ವಯಂಚಾಲಿತ ಮೆಟ್ರೋ !
- Telangana Medak Violence : ಮೇಡಕ (ತೇಲಂಗಾಣ) : ಗೋವು ಕಳ್ಳಸಾಗಾಣಿಕೆಯನ್ನು ವಿರೋಧಿಸಿದ್ದರಿಂದ ಮುಸ್ಲಿಮರಿಂದ ಹಿಂದುತ್ವನಿಷ್ಠರ ಮೇಲೆ ಹಲ್ಲೆ !
- ಭಾಜಪಕ್ಕೆ 400 ಕ್ಕಿಂತ ಹೆಚ್ಚು ಸ್ಥಾನ ಸಿಕ್ಕಿದ್ದರೆ, ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲಾಗುತ್ತಿತ್ತು ! – ಟಿ. ರಾಜಾಸಿಂಗ ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪ ಶಾಸಕ
- ಬಂಗಾಳದಲ್ಲಿ ಕಾಂಚನ್ಜುಂಗ ಎಕ್ಸ್ಪ್ರೆಸ್ಗೆ ಗೂಡ್ಸ್ ರೈಲು ಡಿಕ್ಕಿ : 5 ಸಾವು, 25 ಜನರಿಗೆ ಗಾಯ
- ಬಕ್ರೀದ್ ಗೆ ಬಲಿ ನೀಡುವುದಕ್ಕಾಗಿ ತಂದಿದ್ದ ಮೇಕೆಯ ಮೇಲೆ ‘ರಾಮ’ ಎಂದು ಬರೆದಿರುವ ೩ ಮತಾಂಧರ ಬಂಧನ !