ಸೂರತ್ಕಲ್ ನ ಸಾಧಕ ಶ್ರೀ. ಲಿಖಿತ್ ಗಣೇಶ ಸಾಲಿಯಾನ್ ಇವರು PUC ಯಲ್ಲಿ 97.17% ಅಂಕ ಪಡೆದು ಉತ್ತೀರ್ಣ

ಸೂರತ್ಕಲ್ – ಲಿಖಿತ್ ಗಣೇಶ ಸಾಲಿಯಾನ್ ಇವರು ಸನಾತನ ಸಂಸ್ಥೆಯಲ್ಲಿ ಹೇಳಲಾಗುವ ಜಪ, ಉಪಾಯ, ಸೇವೆಯನ್ನು ಮಾಡುತಿದ್ದರು ಪ್ರತಿದಿನ 40 ನಿ ನಾಮಜಪ ಮಾಡುತ್ತಾರೆ. ಓದುಲು ಕುಳಿತು ಕೊಳ್ಳುವ ಮೊದಲು ಜಪಮಾಡತ್ತಾರೆ. ಪರೀಕ್ಷೆಯಲ್ಲಿ ಬರೆಯುವಾಗ ಶ್ರೀಗಣೇಶನ ಸರಸ್ವತಿ ದೇವಿಗೆ ಪ್ರಾರ್ಥನೆ ಮಾಡುತ್ತಿದ್ದರು ಕೇವಲ ಗುರುಗಳ, ಈಶ್ವರನ ಕೃಪೆಯಿಂದ ಒಳ್ಳೆಯ ಅಂಕ ತೆಗೆಯಲು ಸಾಧ್ಯವಾಯಿತು. ಇದಕ್ಕಾಗಿ ಗುರುಚರಣಗಳಿಗೆ ಕೃತಜ್ಞತೆಗಳು.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
15 ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಶಾಖೆಗಳನ್ನು ಪ್ರಾರಂಭಿಸಲು ಅನುಮತಿ
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency