
‘ಈ ವರ್ಷ ಗುರುದೇವರ ಜನ್ಮನಕ್ಷತ್ರ ಉತ್ತರಾಷಾಢವು ೨೭.೫.೨೦೨೪ ರಂದು ಆರಂಭವಾಗುತ್ತಿದೆ, ಅದೇ ರೀತಿ ಗುರುದೇವರ ಜನ್ಮತಿಥಿ ೩೦.೫.೨೦೨೪, ವೈಶಾಖ ಕೃಷ್ಣ ಸಪ್ತಮಿಯಂದು ಪೂರ್ಣವಾಗುತ್ತದೆ. ಇದಕ್ಕಾಗಿ ಈ ವರ್ಷ ಗುರುದೇವರ ಜನ್ಮೋತ್ಸವವನ್ನು ೨೭ ರಿಂದ ೩೦.೫.೨೦೨೪ ಈ ಕಾಲಾವಧಿಯಲ್ಲಿ ಆಚರಿಸಬೇಕು. ೨೭.೫.೨೦೨೪ ರಂದು ಸಾಧಕರು ತಮ್ಮ ತಮ್ಮ ಮನೆಯಲ್ಲಿ ವೈಯಕ್ತಿಕವಾಗಿ ಗುರುದೇವರ ಮಾನಸಪೂಜೆ ಮಾಡಿ ಅವರ ಜನ್ಮೋತ್ಸವ ಆಚರಿಸಬೇಕು. ಗುರುದೇವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿರುವ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ,) ಅಂಜಲಿ ಮುಕುಲ ಗಾಡಗೀಳ ಇವರ ಉಪಸ್ಥಿತಿಯಲ್ಲಿ ೨೮ ರಿಂದ ೩೦.೫.೨೦೨೪ ಈ ಮೂರು ದಿನಗಳ ಕಾಲಾವಧಿಯಲ್ಲಿ ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ನವಚಂಡಿಯಾಗ ಮಾಡಬೇಕು.’
– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ೨೯.೪.೨೦೨೪)
‘ಸಾಧಕರನ್ನು ಮೋಕ್ಷದ ವರೆಗೆ ಕೊಂಡೊಯ್ಯುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡುವುದು’, ಈ ಅವತಾರಿ ಕಾರ್ಯಗಳ ಅಂತರ್ಗತ ಹಾಗೂ ‘ಅಧ್ಯಾತ್ಮ, ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಅಪಾರ ಕಾರ್ಯ !’
ದೆಹಲಿಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಸೋಮನಾಥದ ಪ್ರಾಚೀನ ಶಿವಲಿಂಗದ ಅವಶೇಷಗಳ ದರ್ಶನವಾಗಲಿದೆ! – Sanatan Rashtra Shankhanad Mahotsav Delhi
Yogi Aditynath : ಹಿಂದೂಗಳನ್ನು ಹೆಚ್ಚೆಚ್ಚು ಸಂಘಟಿಸಿ! – ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ, ಉತ್ತರ ಪ್ರದೇಶ
ಸನಾತನ ಸಂಸ್ಥೆಯ ವತಿಯಿಂದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರ ಭೇಟಿ !
ಗೋವಾದ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇವರಿಗೆ, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದ ಆಮಂತ್ರಣ !
ಸಚ್ಚಿದಾನಂದ ಪರಬ್ರಹ್ಮ ಇವರ ಮಹಾನತೆ, ನಾಡಿಪಟ್ಟಿಯ ಮೂಲಕ ಸಪ್ತರ್ಷಿಗಳ ವರ್ಣನೆ