ಕವರ್ಧಾ (ಛತ್ತೀಸ್ಗಢ) – ಇಲ್ಲಿನ ಬಹಪಾನಿ ಪ್ರದೇಶದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ ಪ್ರಪಾತಕ್ಕೆ ಉರುಳಿದ್ದರಿಂದ 19 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 18 ಮಹಿಳೆಯರಿದ್ದು ಅವರೆಲ್ಲರೂ ಬುಡಕಟ್ಟು ಜನಾಂಗದವರಾಗಿದ್ದರು. ಈ ಪಿಕಪ್ ವಾಹನದಲ್ಲಿ ಸುಮಾರು 36 ಜನರು ಪ್ರಯಾಣಿಸುತ್ತಿದ್ದರು. ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ನಂತರ ಪೊಲೀಸರು ಮತ್ತು ಇತರ ಏಜೆನ್ಸಿಗಳು ಘಟನಾ ಸ್ಥಳಕ್ಕೆ ತಲುಪಿದ್ದು ಅವರಿಗೆ ಸಹಾಯ ಮಾಡುತ್ತಾ ಕಂದಕದಿಂದ ಅನೇಕ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸೇರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಈ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಸಂತಾಪ ಸೂಚಿಸಿದ್ದಾರೆ.
ಛತ್ತೀಸ್ಗಢದಲ್ಲಿ ಪಿಕಪ್ ವಾಹನ ಕಂದಕಕ್ಕೆ ಬಿದ್ದು 19 ಮಂದಿ ಸಾವು
ಸಂಬಂಧಿತ ಲೇಖನಗಳು
- ಜಾಕಿರ್ ನಾಯಿಕನ ವಿಡಿಯೋ ನೋಡಿ ಮುತ್ಯಾಲಮ್ಮ ದೇವಸ್ಥಾನವನ್ನು ಧ್ವಂಸ ಮಾಡಿದೆ ! – ಸಲ್ಮಾನ ಸಲೀಂ ಸ್ವೀಕೃತಿ
- ನೂತನ ಸಂಸದ್ ಭವನ ‘ವಕ್ಫ್ ಬೋರ್ಡ್’ಗೆ ಸೇರಿದ್ದು ! – ಬದರುದ್ದೀನ್ ಅಜಮಲ್
- ನ್ಯಾಯ ದೇವತೆಯ ಕಣ್ಣಿನ ಮೇಲಿನ ಪಟ್ಟಿ ತೆರೆವು : ಕೈಯಲ್ಲಿ ಖಡ್ಗದ ಬದಲು ಸಂವಿಧಾನ !
- ರೈಲ್ವೆ ಮುಂಗಡ ಟಿಕೆಟ್ ನಿಯಮಗಳಲ್ಲಿ ಬದಲಾವಣೆ ನೀವು ಓದಲೇ ಬೇಕು !
- ಬಹರಾಯಿಚ್ (ಉತ್ತರಪ್ರದೇಶ) ಗಲಭೆಯಲ್ಲಿ ಹಿಂದೂ ಯುವಕನ ಹತ್ಯೆ ಮಾಡಿದ್ದ ೫ ಮುಸಲ್ಮಾನರ ಬಂಧನ
- ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಸ್ಥಾಪನಾ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ !