
ಅಯೋಧ್ಯೆ (ಉತ್ತರ ಪ್ರದೇಶ) – ಇಂದು, ರಾಮ ನವಮಿಯ ನಿಮಿತ್ತ, ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನನ್ನು ಆಪಾದಮಸ್ತಕ ರತ್ನಾಭರಣವನ್ನು ಧರಿಸಲಿದ್ದಾನೆ. ಅವನ ವಸ್ತ್ರಗಳು ಚಿನ್ನದ ಎಳೆಗಳಿಂದ ನೇಯಲ್ಪಟ್ಟಿದೆ. ಶ್ರೀ ರಾಮಲಲ್ಲಾ ಧರಿಸಲಿರುವ ಆಭರಣಗಳಲ್ಲಿ ಮುಕುಟ,ಕುಂಡಲ, ಹಾರ, ತಿಲಕ,ಬಾಜುಬಂದ,ಕೈಗಳಿಗೆ ಕಡಗ, ಚಿನ್ನದ ಎಳೆಗಳಿರುವ ಬಿಲ್ಲು ಮತ್ತು ಬಾಣಗಳು ಇರಲಿದೆ. ರತ್ನಗಳಿಂದ ಹೆಣೆದಿರುವ ಉಡುಪು ಹಳದಿ ಮತ್ತು ಗುಲಾಬಿ ಬಣ್ಣಗಳಲ್ಲಿ ಸಿದ್ಧ ಪಡಿಸಲಾಗಿದೆ.
(ಸೌಜನ್ಯ – DD News)
15 ರಿಂದ 20 ಲಕ್ಷ ಭಕ್ತರು ದರ್ಶನಕ್ಕೆ ಬರಲಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಮಾತನಾಡಿ, ರಾಮನವಮಿ ದಿನದಂದು ಬೆಳಿಗ್ಗೆ 3.3೦ಗಂಟೆಗೆ ದರ್ಶನ ಪ್ರಾರಂಭವಾಗಲಿದೆ ಮತ್ತು ಅಂದು ದಿನವಿಡೀ 20 ಗಂಟೆ ದರ್ಶನ ಸಿಗಲಿದೆ . ದೇಶಾದ್ಯಂತ ಕನಿಷ್ಠ 15 ರಿಂದ 20 ಲಕ್ಷ ಭಕ್ತರು ಆ ದಿನದಂದು ಅಯೋಧ್ಯೆಗೆ ಬರಬಹುದು. ಇದರಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಭಕ್ತರು ತಮ್ಮ ಮನೆಯಲ್ಲಿಯೇ ಹಬ್ಬವನ್ನು ಆಚರಿಸಬೇಕು.
ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಕುಮಾರ ಮಾತನಾಡಿ, ಅಂದು 1 ಲಕ್ಷ ಯೋಧರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 19 ರವರೆಗೆ ಅಯೋಧ್ಯೆಯಲ್ಲಿ ದೊಡ್ಡ ವಾಹನಗಳನ್ನು ನಿಷೇಧಿಸಲಾಗಿದೆ.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!