ಬೆಂಗಳೂರಿನಲ್ಲಿ ಮತಾಂಧ ಮುಸ್ಲಿಮರಿಂದ ಹಲ್ಲೆಗೊಳಗಾದ ಹಿಂದೂ ಯುವಕನ ವಿರುದ್ಧವೇ ದೂರು ದಾಖಲು !

ಬೆಂಗಳೂರು – ಮಾರ್ಚ್ 17 ರಂದು ಮೊಬೈಲ್ ಫೋನ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಿ ಅಂಗಡಿಯ ಮುಕೇಶ್ ಅವರನ್ನು ಕೆಲವು ಮತಾಂಧ ಮುಸ್ಲಿಂ ಯುವಕರು ಥಳಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಪೊಲೀಸರು ಮುಖೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬ ವರದಿಯಾಗಿದೆ. ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ 5 ಮಂದಿ ಆರೋಪಿಗಳ ಪೈಕಿ ಸುಲೇಮಾನ್‌ನ ತಾಯಿ ಮುಖೇಶ್‌ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಮುಕೇಶ್‌ ವಿರುದ್ಧ ಪ್ರಕರಣ ದಾಖಲಾಗಿದೆ. 3-4 ದಿನಗಳಿಂದ ಮುಖೇಶ್ ಜೋರಾಗಿ ಧ್ವನಿವರ್ಧಕಗಳನ್ನು ನುಡಿಸುತ್ತಿದ್ದರು ಎಂದು ಹೇಳಿದೆ. ನನ್ನ ಮಗ ಮತ್ತು ಅವನ ಸ್ನೇಹಿತರು ಕೇಳಿದಾಗ ಮುಖೇಶ್ ಅವರ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ. (ಇದಕ್ಕೆ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುತ್ತಾರೆ ! ಮುಖೇಶ್ ನನ್ನು ಥಳಿಸಿದ ವಿಡಿಯೋ ಭಾರತದಾದ್ಯಂತ ವೈರಲ್ ಆಗಿತ್ತು. ಈ ರೀತಿ ಸುಳ್ಳು ಆರೋಪ ಮಾಡಿದ ಮತಾಂಧ ಮುಸ್ಲಿಂ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕು! – ಸಂಪಾದಕರು)