|

ಕೋಲಕಾತಾ (ಬಂಗಾಲ) – ಇಲ್ಲಿಯ ಶಾಂತಿನಿಕೇತನ ವಿಶ್ವಭಾರತಿ ವಿದ್ಯಾಪೀಠದಲ್ಲಿ ಪರೀಕ್ಷೆಯಲ್ಲಿ ಪಾಸ್ ಆಗಬೇಕಿದ್ದರೆ ದೈಹಿಕ ಸಂಬಂಧದ ಇಡಬೇಕೆಂದು ೩ ವಿದ್ಯಾರ್ಥಿನೀಯರು ಅಬ್ದುಲ್ಲಾ ಮುಲ್ಲಾ ಈ ಅತಿಥಿ ಪ್ರಾಧ್ಯಾಪಕರ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ಈ ಗಂಭೀರ ಪ್ರಕರಣದ ದೂರು ದಾಖಲಿಸಿಕೊಂಡಿದ್ದಾರೆ. ಪ್ರಾ. ಅಬ್ದುಲ್ಲಾ ಮಾತ್ರ ಈ ಆರೋಪ ತಳ್ಳಿ ಹಾಕಿದ್ದಾರೆ.
೧. ವಿದ್ಯಾಪೀಠದ ‘ಪರ್ಶಿಯನ್, ಉರ್ದು ಅಂಡ್ ಇಸ್ಲಾಮಿಕ್ ಸ್ಟಡಿಜ್’ ಈ ವಿಭಾಗದಲ್ಲಿ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ತಮ್ಮ ದೂರಿನಲ್ಲಿ, ಪ್ರಾ. ಅಬ್ದುಲ್ ಮುಲ್ಲಾ ವಾಟ್ಸಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದರು ಮತ್ತು ಅನೇಕ ಸಾರಿ ಅಯೋಗ್ಯವಾಗಿ ಸ್ಪರ್ಶಿಸಿದ್ದರು ಎಂದು ಹೇಳಿದ್ದಾರೆ.
೨. ಪ್ರಾ. ಮುಲ್ಲಾ ಇವರು ವಿದ್ಯಾರ್ಥಿನಿಯರ ಆರೋಪ ತಳ್ಳಿ ಹಾಕಿದ್ದಾರೆ. ಅವರು, ನನಗೆ ಇದರ ಬಗ್ಗೆ ಏನು ತಿಳಿದಿಲ್ಲ. ನನಗೆ ಮೋಸ ಮಾಡಲಾಗುತ್ತಿದೆ. ಯಾವುದಾದರೂ ವಿದ್ಯಾರ್ಥಿನಿಗೆ ವಾಟ್ಸಪ್ ನಲ್ಲಿ ಯಾವುದಾದರೂ ಸಂದೇಶ ಕಳುಹಿಸಿದರೆ, ಅದು ಅಧ್ಯಯನಕ್ಕೆ ಸಂಬಂಧಪಟ್ಟದ್ದಾಗಿದೆ. ಅದರ ಇತರ ಯಾವುದಕ್ಕು ಸಂಬಂಧವಿಲ್ಲ. ಇಷ್ಟು ದಿನ ನಾನು ಇಲ್ಲಿ ಕಲಿಸುತ್ತಿದ್ದೇನೆ. ಈ ಹಿಂದೆ ನನ್ನ ಮೇಲೆ ಈ ರೀತಿಯ ಎಂದು ಆರೋಪೀಸಲಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಸಂದೇಶಖಾಲಿ ಪ್ರಕರಣದ ಬಗ್ಗೆ ಬಂಗಾಲ ಪೋಲೀಸರ ನಿಲುವು ಸಂಪೂರ್ಣ ಜಗತ್ತೆ ನೋಡಿದೆ. ಆದ್ದರಿಂದ ಈ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದ ಪೊಲೀಸರು ದೂರು ದಾಖಲಿಸುವ ಕ್ರಮ ಕೈಗೊಂಡಿದ್ದರು, ಮುಂದೆ ಏನು ನಡೆಯಲಿಲ್ಲ ಎಂದರೆ ಆಶ್ಚರ್ಯ ಅನಿಸಬಾರದು ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ