
ರಾಯಬರೇಲಿ (ಉತ್ತರ ಪ್ರದೇಶ) – ಜಿಲ್ಲೆಯ ಮಂತಾಶಾ ಎಂಬ ಮುಸ್ಲಿಂ ಹುಡುಗಿ ಆಶಿಶ್ ಮೌರ್ಯ ಎಂಬ ಹಿಂದೂ ಹುಡುಗನನ್ನು ವಿವಾಹವಾದರು. ಮಂತಾಶಾ ಅವರನ್ನು ಈಗ ಮಾನಸಿ ಮೌರ್ಯ ಎಂದು ಗುರುತಿಸಲಾಗುವುದು. ಜಿಲ್ಲೆಯ ದೇವಸ್ಥಾನವೊಂದರಲ್ಲಿ ವೈದಿಕ ಸಂಪ್ರದಾಯದಂತೆ ಇಬ್ಬರೂ ವಿವಾಹವಾದರು.
Mu$l!m girl ties the knot with a Hindu boy in Uttar Pradesh’s Raebareli !#SanatanaDharma #MantashaTurnsMansi #Gharwapsi pic.twitter.com/G29vxjU6uI
— Sanatan Prabhat (@SanatanPrabhat) February 29, 2024
1. ಮಂತಾಶಾ, ‘ನನಗೆ ಮೊದಲಿನಿಂದಲೂ ಇಸ್ಲಾಂ ಧರ್ಮ ಇಷ್ಟವಿರಲಿಲ್ಲ. ನನಗೆ ಹಿಂದೂ ಧರ್ಮ ಇಷ್ಟವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ನನಗೆ ಹಿಂದೂ ಧರ್ಮವನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿತು’ ಎಂದರು.
2. ಆಶಿಶ್ ಮೌರ್ಯನನ್ನು ಮದುವೆಯಾಗಲು ಮಂತಾಶಾ ತನ್ನ ಕುಟುಂಬವನ್ನು ಮನವೊಲಿಸಲು ತುಂಬಾ ಪ್ರಯತ್ನ ಮಾಡಿದರು; ಆದರೆ ಏನು ಉಪಯೋಗವಾಗಲಿಲ್ಲ. ಫೆಬ್ರವರಿ 25 ರಂದು, ಮಂತಾಶಾ ಮನೆ ತೊರೆಯಲು ಯಶಸ್ವಿಯಾದರು. ಆಶಿಶ್ ಮೌರ್ಯ ಮತ್ತು ಮಂತಾಶಾ ಇಬ್ಬರೂ ರಾಯಬರೇಲಿಯ ಬೇನಿ ಮಾಧವ ಹನುಮಾನ್ ದೇವಸ್ಥಾನವನ್ನು ತಲುಪಿದರು. ಅಲ್ಲಿ ಅವರು ವೈದಿಕ ಸಂಪ್ರದಾಯದ ಪ್ರಕಾರ ವಿವಾಹವಾದರು.
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!