|

ಶ್ರೀಹರಿಕೋಟ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಎಂದರೆ ‘ಇಸ್ರೋ’ದಿಂದ ‘ಇನ್ಸೆಟ್-3 ಡಿ.ಎಸ್.’ ಹೆಸರಿನ ಉಪಗ್ರಹದ ಯಶಸ್ವಿ ಉಡಾವಣೆ ನಡೆಯಿತು. ಇಲ್ಲಿಯ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಫೆಬ್ರುವರಿ ೧೭ ರಂದು ಸಂಜೆ ೫.೩೫ ಕ್ಕೆ ಉಡಾವಣೆ ನಡೆಯಿತು. ಉಪಗ್ರಹದ ಯಶಸ್ವಿ ಉಡಾವಣೆಗಾಗಿ ‘ಇಸ್ರೋ’ದ ಅಧ್ಯಕ್ಷ ಎಸ್. ಸೋಮನಾಥ ಇವರು ಈ ಹಿಂದೆ ಆಂಧ್ರಪ್ರದೇಶದಲ್ಲಿರುವ ಸಲ್ಲೂರಪೇಟದಲ್ಲಿನ ಶ್ರೀ ಚೆಂಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹವಾಮಾನ ಮತ್ತು ನೈಸರ್ಗಿಕ ಆಪತ್ತುಗಳು ನಿಖರ ಮಾಹಿತಿ ದೊರೆಯಬೇಕು, ಇದೇ ಈ ಉಪಗ್ರಹದ ಉದ್ದೇಶವಾಗಿದೆ. ಇದರ ಸಂದರ್ಭದಲ್ಲಿ ಸೋಮನಾಥ ಇವರು, ಈ ಉಪಗ್ರಹ ಪೃಥ್ವಿ ವಿಜ್ಞಾನ ಸಚಿವಾಲಯಕ್ಕಾಗಿ ಸಿದ್ಧಪಡಿಸಿದೆ. ಉಪಗ್ರಹದ ‘ಇನ್ಸೆಟ್’ ಸರಣಿಯಲ್ಲಿನ ಮೂರನೆಯ ಉಪಗ್ರಹವಾಗಿದೆ ಎಂದು ಹೇಳಿದರು.
ಹವಾಮಾನದ ನಿಖರ ಮಾಹಿತಿ ದೊರೆಯುವುದು !

ಈ ಅಭಿಯಾನಕ್ಕೆ ಸಂಪೂರ್ಣ ನಿಧಿ ಭಾರತ ಸರಕಾರದ ಪೃಥ್ವಿ ವಿಜ್ಞಾನ ಸಚಿವಾಲಯದಿಂದ ಉಪಲಬ್ಧಗೊಳಿಸಿದ್ದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಉಡಾವಣೆ ಭಾರತದ ಹೆಚ್ಚುತ್ತಿರುವ ವರ್ಚಸ್ಸಿನ ದಿಕ್ಕಿನತ್ತ ಒಂದು ಮಹತ್ವದ ಹೆಜ್ಜೆ ಆಗಿದೆ. ‘ಇನ್ಸೆಟ್-3 ಡಿ.ಎಸ್.’ ಉಪಗ್ರಹ ಸಮುದ್ರದ ಪೃಷ್ಟಭಾಗದ ಸವಿಸ್ತಾರ ಅಭ್ಯಾಸ ಮಾಡಲಿದೆ. ಇದರಿಂದ ಹವಾಮಾನದ ನಿಖರ ಮಾಹಿತಿ ದೊರೆಯುವುದು. ಇದರಿಂದ ಮಾನವನಿಗೆ ನೈಸರ್ಗಿಕ ಆಪತ್ತಿನ ಬಗ್ಗೆ ಹೆಚ್ಚು ಒಳ್ಳೆಯ ಅಂದಾಜು ವ್ಯಕ್ತಪಡಿಸಲು ಸಾಧ್ಯವಾಗುವುದು. ಭಾರತೀಯ ಹವಾಮಾನ ಸಂಸ್ಥೆಗಾಗಿ ಈ ಉಪಗ್ರಹ ಅತ್ಯಂತ ಮಹತ್ವದ್ದಾಗುವುದು.
ಸಂಪಾದಕೀಯ ನಿಲುವುಈಶ್ವರನ ಅಧಿಷ್ಟಾನದ ಮಹತ್ವ ತಿಳಿದಿರುವ ‘ಇಸ್ರೋ’ದ ಅಧ್ಯಕ್ಷ ! |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!