
ನವದೆಹಲಿ – ಭಾರತೀಯ ಸೈನ್ಯದಿಂದ ನಿವೃತ್ತಗೊಂಡ ನಂತರ ಭಯೋತ್ಪಾದಕನಾದ ರಿಯಾಜ ಅಹಮದ ರಾಥರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಿಯಾಜನು ಜಮ್ಮೂ-ಕಾಶ್ಮೀರದ ಕುಪವಾಡಾದ ನಿವಾಸಿಯಾಗಿದ್ದಾನೆ. ಅವನು `ಲಷ್ಕರ್-ಎ-ತೋಯಬಾ’ಗಾಗಿ ಕೆಲಸ ಮಾಡುತ್ತಿದ್ದನು. ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಸಂಗ್ರಹಿಸುವಲ್ಲಿ ಇವನು ಮಹತ್ವದ ಪಾತ್ರ ವಹಿಸಿದ್ದಾನೆ. ಇದರಲ್ಲಿ ಅವನಿಗೆ ಖುರ್ಷಿದ ಅಹಮದ ರಾಥರ ಹಾಗೂ ಗುಲಾಮ ಸರವಾರ ರಾಥರ ಸಹಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಿಯಾಜ ಹಾಗೂ ಆತನ ಮಿತ್ರ ಅಲ್ತಾಫನು ಜನವರಿ 31, 2023 ರಂದು ಭಾರತೀಯ ಸೈನ್ಯದಿಂದ ನಿವೃತ್ತರಾಗಿದ್ದರು. ರಿಯಾಜನು ಹವಾಲದಾರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು.
Riyaz Ahmed, who became a #terrorist after retiring from the army, arrested
While in the army, what help he offered to the terrorist organization also should be investigated !#LashkarETaiba #LeT #NationalSecurity #Kupwarapic.twitter.com/mU07QMY6PA
— Sanatan Prabhat (@SanatanPrabhat) February 7, 2024
(ಸೌಜನ್ಯ – Republic World)
ಸಂಪಾದಕೀಯ ನಿಲುವುಸೈನ್ಯದಲ್ಲಿರುವಾಗ ಅವನು ಭಯೋತ್ಪಾದಕ ಸಂಘಟನೆಗೆ ಹೇಗೆ ಸಹಾಯ ಮಾಡಿದ್ದನು ? ಎಂಬುದರ ತನಿಖೆಯನ್ನೂ ನಡೆಸಬೇಕು ! |
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!