ಮಹಾರಾಣಾ ಪ್ರತಾಪ ಸೇನೆ ರಾಜಸ್ಥಾನದ ಮುಖ್ಯಮಂತ್ರಿಗಳಲ್ಲಿ ಬೇಡಿಕೆ !

ಅಜಮೇರ (ರಾಜಸ್ಥಾನ) – ಇಲ್ಲಿಯ ಮೊಯಿನುದ್ದೀನ್ ಚಿಸ್ತಿ ದರ್ಗಾ ಪೂರ್ವ ಹಿಂದೂ ದೇವಾಲಯವಾಗಿತ್ತು. ಈ ದರ್ಗಾ ಹಿಂದೂ ಮಂದಿರವನ್ನು ಕೆಡವಿ ನಿರ್ಮಿಸಲಾಗಿದೆ.ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವುದು ಬಹಳ ಮುಖ್ಯವಾಗಿದೆ. ಇದರಿಂದ ಎಲ್ಲವೂ ಬಹಿರಂಗವಾಗುತ್ತದೆ. ಈ ಸಮೀಕ್ಷೆಯ ಸಲುವಾಗಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೂ ಕೋರಿದ್ದೆವು ಮತ್ತು ಈಗಿನ ಮುಖ್ಯಮಂತ್ರಿ ಭಜನಲಾಲ ಶರ್ಮಾ ಅವರಿಗೂ ಅದೇ ಬೇಡಿಕೆಯನ್ನು ಮಾಡಿದ್ದೇವೆ ಎಂದು ಮಹಾರಾಣಾ ಪ್ರತಾಪ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ ಸಿಂಗ ಪರಮಾರ ಹೇಳಿದರು. ಅವರು ವಿಚಾರಣೆ ಮಾಡುವ ಪತ್ರವನ್ನುಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿದ್ದೇವೆ.
(ಸೌಜನ್ಯ – F3 News)
ರಾಜವರ್ಧನ ಸಿಂಗ ಪರಮಾರ ಮಾತನಾಡಿ, ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಆಯೋಜಿಸಿರುವ ‘ಜನ ಜಾಗರಣ ಯಾತ್ರೆ’ಯಲ್ಲಿ ಅನೇಕ ಜನರು ಈ ಬೇಡಿಕೆಗೆ ಬೆಂಬಲ ನೀಡಿದ್ದಾರೆ. ಅಯೋಧ್ಯೆಯ ಬಾಬರಿ, ವಾರಣಾಸಿಯ ಜ್ಞಾನವಾಪಿ ಮಸೀದಿಯಂತೆ ಅಜ್ಮೀರ್ ದರ್ಗಾದ ಬಗ್ಗೆಯೂ ತನಿಖೆ ನಡೆಸಿ ಅಗತ್ಯ ಸೂಚನೆಯನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ.
ಸಂಪಾದಕೀಯ ನಿಲುವುಮುಸ್ಲಿಂ ಆಕ್ರಮಣಕಾರರು ಭಾರತದ ಸಾವಿರಾರು ಮಂದಿರಗಳನ್ನು ಕೆಡವಿ ಅಲ್ಲಿ ಮಸೀದಿಗಳು ಅಥವಾ ದರ್ಗಾಗಳನ್ನು ನಿರ್ಮಿಸಿದರು. ಈ ಮಂದಿರಗಳನ್ನು ಮರಳಿ ಪಡೆಯಲು ಹಿಂದೂಗಳು ಕಾನೂನು ಮೂಲಕ ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಈಗ ಕೇಂದ್ರದ ಭಾಜಪ ಸರಕಾರವು ಈ ಮಂದಿರಗಳನ್ನು ಮರಳಿ ಹಿಂದೂಗಳಿಗೆ ಪಡೆಯಲು ಕಾನೂನು ರೂಪಿಸಬೇಕು. |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ