Tiger Raja Singh Announced : ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವವರೆಗೂ ನಾನು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ ! – ಟಿ. ರಾಜಾ ಸಿಂಗ್

ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ.ರಾಜಾ ಸಿಂಹ ಇವರಿಂದ ಬಾಗೇಶ್ವರ ಧಾಮ ಕಾರ್ಯಕ್ರಮದಲ್ಲಿ ಘೋಷಣೆ!

ರಾಯಪುರ (ಛತ್ತೀಸಗಢ) – ನಾನು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವವರೆಗೂ ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ ಎಂದು ತೆಲಂಗಾಣದ ರಾಜಧಾನಿ ಭಾಗ್ಯನಗರದ ಗೋಶಾಮಹಲ್ ಮತದಾರ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ.ರಾಜಾ ಸಿಂಹ ಇವರು ಇಲ್ಲಿ ಘೋಷಿಸಿದ್ದಾರೆ. ಜನವರಿ 23 ರಂದು ಬಾಗೇಶ್ವರ ಧಾಮದ ಕಾರ್ಯಕ್ರಮದಲ್ಲಿ ವ್ಯಾಸಪೀಠದಿಂದ ಮಾತನಾಡುತ್ತಿದ್ದರು.

1. ಟಿ.ರಾಜಾ ಸಿಂಹ ಮಾತನಾಡುತ್ತಾ, ಛತ್ತೀಸ ಗಢದಲ್ಲಿ ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಧರ್ಮಾಂತರಗೊಂಡಿದ್ದಾರೆ ಎಂದು ಹೇಳಿದರು. ಭಾಜಪ ಇಲ್ಲಿ ಧರ್ಮಾಂತರ ವಿರೋಧಿ ಶಾಖೆಯನ್ನು ಸ್ಥಾಪಿಸಬೇಕು. ಒಂದು ವೇಳೆ ನಾವೀಗ ಆಗುತ್ತಿರುವ ಹಿಂದೂಗಳ ಮತಾಂತರವನ್ನು ನಿಲ್ಲಿಸದಿದ್ದರೆ, ಮುಂದಿನ ಪೀಳಿಗೆಯು ಶ್ರೀರಾಮನನ್ನು ಗುರುತಿಸಲೂ ಆಗುವುದಿಲ್ಲ ಎಂದು ಹೇಳಿದರು.

2. ರೊಹಿಂಗ್ಯಾ ನುಸುಳುಕೋರರ ಕುರಿತು ಟಿ.ರಾಜಾ ಸಿಂಹ ಮಾತನಾಡಿ, ಹಿಂದಿನ ಕಾಂಗ್ರೆಸ ಸರಕಾರವು ದೊಡ್ಡ ಪ್ರಮಾಣದಲ್ಲಿ ರೋಹಿಂಗ್ಯಾ ನುಸುಳುಕೋರರನ್ನು ಮುಸಲ್ಮಾನರನ್ನು ದೇಶದಲ್ಲಿ ಸಾಕಿದ್ದಾರೆ. (ವಾಸ್ತವ್ಯ ಮಾಡಲು ಅವಕಾಶ ಕೊಟ್ಟಿದ್ದಾರೆ) ಇಷ್ಟೇ ಅಲ್ಲ, ರಾಯಪುರ ಸೇರಿದಂತೆ ಸಂಪೂರ್ಣ ಛತ್ತೀಸಗಢದಲ್ಲಿಯೂ ಅವರನ್ನು ಸಾಕಿದ್ದಾರೆ. (ವಾಸ್ತವ್ಯ ಮಾಡಲು ಅವಕಾಶ ಕೊಟ್ಟಿದ್ದಾರೆ) ಈ ನುಸುಳುಕೋರರು ನರಭಕ್ಷಕರಾಗಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಇಂತಹ ತ್ಯಾಗ ಮಾಡುವವರಿಂದಲೇ ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗದೇ ಇರುವುದಿಲ್ಲ.