‘ಭಾಜಪದವರು ಅಯೋಧ್ಯೆಯಲ್ಲಿ ೨ ಗೊಂಬೆಗಳನ್ನು ಇಟ್ಟು ಅವನ್ನು ‘ರಾಮ‘ ಎಂದು ಕರೆಯಲು ಪ್ರಾರಂಭಿಸಿದರಂತೆ’ !- ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ

ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ ನವರ ಖೇದಕರ ಹೇಳಿಕೆ !

ಬೆಂಗಳೂರು – ಅನೇಕ ಸ್ಥಳಗಳಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ಶ್ರೀರಾಮನ ದೇವಾಲಯಗಳಿವೆ; ಆದರೆ ಭಾಜಪ ಚುನಾವಣೆಗಾಗಿ ದೇವಸ್ಥಾನಗಳನ್ನು ಕಟ್ಟುತ್ತಿದೆ. ಭಾಜಪ ಜನರಿಗೆ ಮೋಸ ಮಾಡುತ್ತಿದೆ. ಬಾಬ್ರಿ ಮಸೀದಿ ಬೀಳಿಸಿದಾಗ, ನಾನು ಅಯೋಧ್ಯೆಗೆ ಹೋಗಿದ್ದೆ. ನಂತರ ಗುಡಾರದಲ್ಲಿ ೨ ಗೊಂಬೆಗಳನ್ನಿಟ್ಟು ಅದಕ್ಕೆ ‘ರಾಮ‘ ಎಂದು ಕರೆಯಲು ಪ್ರಾರಂಭಿಸಿದರು. ನಾವು ಶ್ರೀರಾಮಮಂದಿರಕ್ಕೆ ಹೋದಾಗ, ಅಲ್ಲಿ ನಮಗೆ ಒಂದು ರೀತಿಯ ವಿಶಿಷ್ಟ ಸ್ಪಂದನಗಳ ಅರಿವಾಗುವುದು. ಅಯೋಧ್ಯೆಯಲ್ಲಿ ನನಗೆ ಏನೂ ಅನಿಸಲಿಲ್ಲ, ಎಂದು ಕಾಂಗ್ರೆಸ್ ಸರಕಾರದಲ್ಲಿಯ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

(ಸೌಜನ್ಯ: Tv9 Kannada)