ಕಮ್ಯುನಿಸ್ಟ್ ಪಕ್ಷಗಳ ಬೆಂಬಲದೊಂದಿಗೆ, ಶ್ರೀ ಕಾನಿಫ್ನಾಥ್ ಮಹಾರಾಜರ ವಿಗ್ರಹವನ್ನು ತೆಗೆಯಲು ಮತಾಂಧರಿಂದ ಉಪವಾಸ ಸತ್ಯಾಗ್ರಹ !

ನಗರ – ರಾಹುರಿ ತಾಲೂಕಿನ ಗುಹಾದಲ್ಲಿರುವ ಶ್ರೀ ಕಾನಿಫ್ನಾಥ್ ದೇವಸ್ಥಾನವನ್ನು ಕಮ್ಯುನಿಸ್ಟ್ ಪಕ್ಷದ ಸಹಾಯದಿಂದ ಮುಸ್ಲಿಮರು ವಕ್ಫ್ ಬೋರ್ಡ್ನ ಆಸ್ತಿ ಎಂದು ಹೇಳಿಕೊಂಡರು. (ಹಿಂದೂ ಧರ್ಮದ ವಿರುದ್ಧ ಮತಾಂಧರನ್ನು ಬೆಂಬಲಿಸುವ ಕಮ್ಯುನಿಸ್ಟ್ ಪಕ್ಷಗಳ ಕುತಂತ್ರ ತಿಳಿಯಿರಿ ! – ಸಂಪಾದಕರು) ಇಲ್ಲಿನ ಶ್ರೀ ಕಾನಿಫ್ನಾಥ್ ಮಹಾರಾಜರ ಪ್ರತಿಮೆಯನ್ನು ತೆಗೆಯುವಂತೆ ಕೆಲವು ಮುಸ್ಲಿಂ ಸಮುದಾಯದವರು ಉಪವಾಸ ಆರಂಭಿಸಿದ್ದಾರೆ. ಹೀಗಿರುವಾಗ ಆದಿವಾಸಿ ಏಕಲವ್ಯ ಸಂಘಟನೆ ಹಾಗೂ ವಾದರ್ ಸಮಾಜ ಸಂಘಟನೆಗಳು ‘ಈ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು’ ಎಂಬ ದೃಢ ನಿಲುವು ತಳೆದಿವೆ. ಈ ಸಂಘಟನೆಗಳೊಂದಿಗೆ ಇಡೀ ಹಿಂದೂ ಸಮುದಾಯವು ದೇವಾಲಯದ ರಕ್ಷಣೆಗಾಗಿ ಬೀದಿಗಿಳಿಯಲು ಮುಂದಾಗಿದೆ.
ಏನಿದು ಪ್ರಕರಣ ?
ವಕ್ಫ್ ಬೋರ್ಡ್ ಮೂಲಕ ಈ ದೇಗುಲದ ನಿವೇಶನವನ್ನು ಕಬಳಿಸಲು ಮತಾಂಧರು ಪ್ರಯತ್ನಿಸುತ್ತಿದ್ದಾರೆ. ನವೆಂಬರ್ 13, 2023 ರಂದು, ಕೆಲವು ಮುಸ್ಲಿಂ ದುಷ್ಕರ್ಮಿಗಳು ಈ ದೇವಾಲಯದಲ್ಲಿ ಭಜನೆ ಮಾಡುತ್ತಿದ್ದ ಭಕ್ತರ ಮೇಲೆ ಹಲ್ಲೆ ನಡೆಸಿ ಥಳಿಸಿದ್ದಾರೆ. ಇದನ್ನು ವಿರೋಧಿಸಿ ನವೆಂಬರ್ 21 ರಂದು ಎಲ್ಲಾ ಧಾರ್ಮಿಕ ಹಿಂದೂಗಳು ತಹಸಿಲ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ 28 ಡಿಸೆಂಬರ್ 2023 ರಂದು, ಹಿಂದೂ ಸಮುದಾಯದಿಂದ ಈ ದೇವಾಲಯದಲ್ಲಿ ಕನಿಫ್ನಾಥ್ ಮಹಾರಾಜರ ವಿಗ್ರಹವನ್ನು ಸ್ಥಾಪಿಸಲಾಯಿತು.
ಸಂಪಾದಕೀಯ ನಿಲುವುಇಂತಹ ಉಪವಾಸ ಸತ್ಯಾಗ್ರಹಿಗಳಿಗೆ ತಲೆಬಾಗದೆ ಸರಕಾರಿ ವ್ಯವಸ್ಥೆಗಳು ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಹಿಂದೂಗಳು ನಿರೀಕ್ಷಿಸುತ್ತಾರೆ ! ಶ್ರೀ ಕಾನಿಫ್ನಾಥ್ ದೇವಸ್ಥಾನವನ್ನು ಹಿಂದೂಗಳ ಆಸ್ತಿ ಎಂದು ಘೋಷಿಸುವವರೆಗೆ, ಎಲ್ಲೆಡೆ ಹಿಂದೂಗಳು ದೇವಸ್ಥಾನದ ಪರವಾಗಿ ಒಗ್ಗಟ್ಟಾಗಿ ನಿಲ್ಲಬೇಕು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!