೩೦೦ ಅಡಿ ಕೆಳಗೆ ಹೋಗಿ ದರ್ಶನ ಪಡೆಯಬಹುದು !

ಕರ್ಣಾವತಿ (ಗುಜರಾತ) – ಗುಜರಾತ ಸರಕಾರ ದ್ವಾರಕಾದಿಂದ ಕೆಲವು ಕಿಲೋಮೀಟರ್ ಅಂತರದಲ್ಲಿ ಸಮುದ್ರದಲ್ಲಿ ಮುಳುಗಿರುವ ಭಗವಾನ್ ಶ್ರೀ ಕೃಷ್ಣನ ದ್ವಾರಕಾನಗರಿಯ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿ ನಡೆಸಲಿದೆ. ಈ ಜಲಾಂತರ್ಗಾಮಿ ೩೫ ಟನ್ ತೂಕದ ಆಗಿದ್ದು, ಇದರಲ್ಲಿ ಒಂದು ಸಮಯದಲ್ಲಿ ೩೦ ಜನರು ಕುಳಿತುಕೊಳ್ಳಬಹುದು. ‘ಮಾಝಗಾವ ಡಾಕ್ ಶಿಪಯಾರ್ಡ್’ ಈ ಭಾರತ ಸರಕಾರದ ಕಂಪನಿಯ ಜೊತೆಗೆ ರಾಜ್ಯ ಸರಕಾರದ ಒಪ್ಪಂದ ಕರಾರು ಮಾಡಿಕೊಂಡಿದೆ. ಜನವರಿಯಲ್ಲಿ ನಡೆಯುವ ವ್ಯಾಪಾರದ ಸಂದರ್ಭದಲ್ಲಿ ಪರಿಷತ್ತಿನಲ್ಲಿ ಇದರ ಘೋಷಣೆ ಮಾಡಲಾಗುವುದು.
ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಸಚಿವ ಹರಿತ ಶುಕ್ಲಾ ಇವರು ನೀಡಿರುವ ಮಾಹಿತಿಯ ಪ್ರಕಾರ ಇದು ಸ್ವದೇಶಿ ಜಲಾಂತರ್ಗಾಮಿ ಮಾಝಾಗಾವ ಡಾಕ್ ಮೂಲಕ ನಡೆಸಲಾಗುವುದು. ಇದರ ಪ್ರಾರಂಭ ಮುಂದಿನ ವರ್ಷ ಜನ್ಮಾಷ್ಠಮಿ ಅಥವಾ ದೀಪಾವಳಿಯಿಂದ ಆಗುವುದು. ಈ ಜಲಾಂತರ್ಗಾಮಿ ಸಮುದ್ರದಲ್ಲಿ ೩೦೦ ಅಡಿ ಕೆಳಗೆ ಹೋಗುವುದು. ಈ ಪ್ರಯಾಣಕ್ಕೆ ಎರಡರಿಂದ ಎರಡುವರೆ ಗಂಟೆ ಸಮಯ ಬೇಕಾಗುವುದು. ಇದರ ಬಾಡಿಗೆ ಎಷ್ಟು ಇರುವುದು ? ಇದು ಇನ್ನೂ ಸ್ಪಷ್ಟವಾಗಿಲ್ಲ; ಆದರೆ ಇದಕ್ಕಾಗಿ ಸರಕಾರ ಅನುದಾನ ಅಥವಾ ಇತರ ಸವಲತ್ತು ನೀಡಬಹುದು ಎಂದು ಹೇಳಿದರು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ