ತಾಯಿ-ತಂದೆಯರನ್ನು ವೃದ್ಧಾಶ್ರಮಕ್ಕೆ ಬಿಡುವುದು ಅತ್ಯಂತ ಲಜ್ಜಾಸ್ಪದ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಭಾರತೀಯ ಸಂಸ್ಕೃತಿಯಲ್ಲಿ ವೃದ್ಧಾಶ್ರಮಗಳು ಎಂದೂ ಇರಲಿಲ್ಲ. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಾಗಿದೆ. ಇದು ತಾಯಿ-ತಂದೆಯರ ಬಗ್ಗೆ ಕೃತಜ್ಞತೆಯ ಬದಲು ದ್ವೇಷ ತೋರಿಸುತ್ತದೆ. ಮುಂದೆ ಕೆಲವು ತಾಯಿ-ತಂದೆಯರು ಪೂರ್ವಜರಾಗಿ ಕುಟುಂಬದವರಿಗೆ ತೊಂದರೆ ನೀಡಿದರೆ ಅದರಲ್ಲಿ ಆಶ್ಚರ್ಯವೇನು ?

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ