ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತರುವ ಬಾಂಗ್ಲಾದೇಶಿ ನುಸುಳುಕೋರನ ಬಂಧನ! 

ಮುಂಬಯಿ – ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತಂದು ಕೆಲಸಗಳನ್ನು ದೊರಕಿಸಿಕೊಡುತ್ತಿದ್ದ ಅಕ್ರಮ ನೂರ ನವಿ ಶೇಖ (26 ವರ್ಷ) ಇವನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮತ್ತು ಆತನ ಸಹಚರರು 20 ಸಾವಿರ ರೂಪಾಯಿಗಳಿಗೆ ಬಾಂಗ್ಲಾದೇಶಿ ಪ್ರಜೆಗಳನ್ನು ಅಕ್ರಮವಾಗಿ ಮುಂಬಯಿಗೆ ಕರೆತಂದು ನೌಕರಿಯನ್ನು ಕೊಡುತ್ತಿದ್ದರು. ಭಾರತದಲ್ಲಿ ಗಳಿಸಿದ ಹಣವನ್ನು ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಕಳುಹಿಸುತ್ತಿದ್ದರು.

ಸಂಪಾದಕೀಯ ನಿಲುವು

ತಾನು ಸ್ವತಃ ನುಸುಳುವ ಮೂಲಕ ಭಾರತಕ್ಕೆ ಬಂದು ಇತರ ನಾಗರಿಕರನ್ನು ಕೂಡ ನುಸುಳಲು ಸಹಾಯ ಮಾಡುತ್ತಿರುವ ಮತಾಂಧ ಬಾಂಗ್ಲಾದೇಶಿ ನುಸುಳುಕೋರರನ್ನು ಸರಕಾರ ಭಾರತದಿಂದ ಹೊರಕ್ಕೆ ಅಟ್ಟಬೇಕು!