
ಹೆಚ್ಚೆಚ್ಚು ಜನರನ್ನು ತಲುಪುವ ನಿಟ್ಟಿನಲ್ಲಿ ನಾವು ‘ಜಾತ್ರೆ, ಯಾತ್ರೆಯ ವಾರ್ತೆಗಳನ್ನು ಸುದ್ದಿ ವಾಹಿನಿಯಲ್ಲಿ ಹೇಗೆ ಪ್ರಸಾರ ಮಾಡಬಹುದು ?’ ಎಂಬ ಬಗ್ಗೆ ವರದಿ ಮಾಡಲು ಪ್ರಯತ್ನಿಸಿದೆವು. ಉತ್ಸವಗಳಂತಹ ಅನುಷ್ಠಾನಗಳ ಮೂಲಕ ಅನೇಕ ಜನರು ಸೇರುತ್ತಾರೆ. ಸನಾತನ ಧರ್ಮದ ವಿಚಾರ ಎಲ್ಲರಿಗೂ ತಲುಪಬೇಕಾದರೆ ಸಮೂಹ ಮಾಧ್ಯಮಗಳ ಮೂಲಕ ಹೆಚ್ಚು ಸುಲಭವಾಗುತ್ತದೆ. ಈಗಿನ ಕಾಲದಲ್ಲಿ ಯುವ ಪೀಳಿಗೆಯನ್ನು ಸೆಳೆಯಬಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
1. ದೇವಾಲಯ ಸಂಘಟನೆ ಅಥವಾ ಕಾರ್ಯಕರ್ತರ ಮೂಲಕ 3 ನಿಮಿಷಗಳವರೆಗಿನ ಒಂದು ಚಲನಚಿತ್ರವನ್ನು ತಯಾರಿಸಿ ದೂರದರ್ಶನ ಮಾಧ್ಯಮಗಳಿಗೆ ತಲುಪಿಸಿದರೆ ಜಾಗೃತಿಗೆ ಪ್ರಯೋಜನಕಾರಿಯಾಗಿದೆ.
2. ಮಾಧ್ಯಮ ಪ್ರತಿನಿಧಿಗಳು ನಿಮ್ಮಲ್ಲಿಗೆ ತಲುಪದಿದ್ದರೆ, ನೀವು ಪ್ರತಿನಿಧಿಗಳ ಬಳಿಗೆ ಹೋಗುತ್ತೀರಿ; ಯಾಕೆಂದರೆ ಎಲ್ಲರಿಗೂ ಸುದ್ದಿ ಅವಶ್ಯಕತೆ ಇದೆ. ಪತ್ರಿಕೆಗಳಿಗೆ ಸ್ಥಳಾವಕಾಶದ ಮಿತಿಗಳಿವೆ; ಆದರೆ ‘ಸ್ಪೀಡ್ ನ್ಯೂಸ್’ ಮೂಲಕ ನಾವು ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಬಹುದು ಎಂದು ಹೇಳಿದರು.
3. ಸನಾತನ ಧರ್ಮ, ಹಿಂದೂ ಧರ್ಮದ ವಿಚಾರವನ್ನು ಜಗತ್ತಿಗೆ ತಲುಪಿಸುವುದು ಇಂದು ಅಗತ್ಯವಾಗಿದೆ. ‘ಝೀ ಮೀಡಿಯಾ’ ಈ ಮೂಲಕ ನಾವು ಭಾರತೀಯತೆ, ಹಿಂದುತ್ವದ ವಿಚಾರವನ್ನು ವಿಶ್ವದ ಜನರಿಗೆ ತಲುಪಿಸಲು ಯೋಚಿಸಿದ್ದೇವೆ ಎಂದು ಹೇಳಿದರು.
ಜೆಜುರಿ(ಪುಣೆ): ಬೆಲಸರದಲ್ಲಿ ಛತ್ರಪತಿ ಸರದಾರರ ಐತಿಹಾಸಿಕ ಭೂಮಿಯ ಮೇಲೆ ಮತಾಂಧರ ಅತಿಕ್ರಮಣ!
ಶಿರಡಿ: ಶ್ರೀ ಸಾಯಿಬಾಬಾ ಮಂದಿರದಲ್ಲಿ ಫಂಗಸ್ ಪೇಡ ಮಾರಾಟ!
ಮುಂಬಯಿ: ಹಣ ಪಡೆದು ಬಾಂಗ್ಲಾದೇಶಿ ವಲಸಿಗರಿಗೆ ರಕ್ಷಣೆ!
ಸುಲಿಗೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಬ್ಯಸಾಚಿ ದತ್ತಾ ಬಂಧನ
ಮೇ ತಿಂಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ೮೦ ಶೇಕಡಾ ಹೆಚ್ಚಳ!
ಬಂಗಾಳ: ಭಾಜಪ ಮಹಿಳಾ ಕಾರ್ಯಕರ್ತೆಯ ಕೊಲೆ ಪ್ರಕರಣ; ಟಿಎಂಸಿ ನಾಯಕ ಅಬ್ದುಲ್ ಅಲೀಮ್ ಬಂಧನ