
ನವ ದೆಹಲಿ – ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುವ ಘಟನೆಯಿಂದ ಹೊಸ ಸವಾಲುಗಳು ನಿರ್ಮಾಣವಾಗುತ್ತಿದೆ. ಭಾರತವು ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿತ್ತು. ನಾವು ತಾಳ್ಮೆಯಿಂದ ಇದ್ದೇವೆ. ನಾವು ಸಂವಾದ ಮತ್ತು ಮುತ್ಸದ್ದಿತನದ ಮೇಲೆ ಒತ್ತು ನೀಡಿದ್ದೇವೆ. ನಾವು ಇಸ್ರೇಲ್ ಹಮಾಸ್ ಯುದ್ಧದಲ್ಲಿನ ಸಾಮಾನ್ಯ ನಾಗರಿಕರ ಸಾವನ್ನು ಖಂಡಿಸುತ್ತೇವೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಹೇಳಿದರು. ಇನ್ನೊಂದು ‘ವಾಯ್ಸ್ ಆಫ್ ಗ್ಲೋಬಲ್’ ಶಿಖರ ಸಮ್ಮೇಳನದ ಉದ್ಘಾಟನೆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
Delivering my opening remarks at the Voice of the Global South Summit.
https://t.co/q0IJ7nEpUx— Narendra Modi (@narendramodi) November 17, 2023
ಪ್ರಧಾನಮಂತ್ರಿ ಮೋದಿ ಇವರು ಮಾತು ಮುಂದುವರಿಸಿ, ನಾವು ಪ್ಯಾಲೆಸ್ಟೈನ್ರಾಷ್ಟ್ರಪತಿ ಮಹಬೂಬ್ ಅಬ್ಬಾಸ್ ಇವರ ಜೊತೆಗೆ ಮಾತನಾಡಿದ ನಂತರ ಪ್ಯಾಲೆಸ್ಟೈನ್ಜನರಿಗೆ ಸಾಮಗ್ರಿಗಳನ್ನು ಕಳುಹಿಸಿದೆವು. ‘ಗ್ಲೋಬಲ್ ಸೌಥದ ಜನರು ಒಟ್ಟಾಗಿ ಸೇರಲು ಇದೇ ಸಮಯ ಇದೆ. (‘ಗ್ಲೋಬಲ್ ಸೌಥ’ ಇದು ಮುಖ್ಯವಾಗಿ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡದಲ್ಲಿನ ಪೃಥ್ವಿಯ ದಕ್ಷಿಣ ಗೋಲಾರ್ಧದಲ್ಲಿ ಇರುವಂತಹ ದೇಶಗಳ ಸಮೂಹವಾಗಿದೆ. ಇಲ್ಲಿ ಆರ್ಥಿಕ ಅಭಿವೃದ್ಧಿ ಆಗುತ್ತಿದೆ.)
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath