ಫೈಜಪುರ ಮತ್ತು ಖಿರ್ಡಿ (ಜಳಗಾವ ಜಿಲ್ಲೆ) ಇಲ್ಲಿ ಆಕ್ಷೇಪಾರ್ಹ ಪೋಸ್ಟ ಪ್ರಸಾರ ಮಾಡಿದ 2 ಅಪ್ರಾಪ್ತ ಮತಾಂಧರ ಬಂಧನ !

  • ಹಿಂದೂಗಳಲ್ಲಿ ಕ್ಷಮೆ ಕೇಳಿ ಪುನಃ ಆಕ್ಷೇಪಾರ್ಹ ಪೋಸ್ಟ ಪ್ರಸಾರ ಮಾಡಿ ಮತಾಂಧರು !

  • ಪೊಲೀಸರಿಂದ ಕ್ಷುಲ್ಲಕ ಅಪರಾಧದ ಅಡಿ ದೂರು ದಾಖಲು !

ಜಳಗಾಂವ – ಜಿಲ್ಲೆಯ ಫೈಜ್‌ಪುರ ಮತ್ತು ರಾವೇರ ತಾಲೂಕುಗಳ ಖಿರ್ಡಿ ಬುದ್ರುಕ್‌ನ ಇಬ್ಬರು ಅಪ್ರಾಪ್ತ ಮತಾಂಧರು ತಮ್ಮ ಫೇಸ್‌ಬುಕ್ ಖಾತೆಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಶ್ರೀ ಹನುಮಂತನ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ್ದಾರೆ. ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಈ ಎರಡೂ ಗ್ರಾಮಗಳು ಶಾಂತಿಯುತವಾಗಿದ್ದು, 2 ಗಲಭೆ ನಿಯಂತ್ರಣ ಪೊಲೀಸ ತಂಡಗಳನ್ನು ನಿಯೋಜಿಸಲಾಗಿದೆ. (ಇಂತಹ ಮತಾಂಧರ ಮೇಲೆ ಪೊಲೀಸರು ಕಠಿಣ ಕ್ರಮವನ್ನು ಕೈಕೊಳ್ಳಬೇಕು. ಅವರು ಅಪ್ರಾಪ್ತರಾಗಿದ್ದಾರೆಂದು ಅವರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸಬಾರದು; ಇದೇ ಹಿಂದೂಗಳ ಕೋರಿಕೆಯಾಗಿದೆ ! -ಸಂಪಾದಕರು)

ಸಂಪಾದಕೀಯ ನಿಲುವು

ಮತಾಂಧರು ಅಪ್ರಾಪ್ತರು, ಯುವಕರು ಅಥವಾ ವೃದ್ಧರು ಹೀಗೆ ಯಾವುದೇ ವರ್ಗದವರಾಗಿರಲಿ, ಅವರು ಯಾವಾಗಲೂ ಹಿಂದೂವಿರೋಧಿ ಕೃತ್ಯವನ್ನೇ ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು !
ಭಾರತದಲ್ಲಿ, ಬಾಲಾಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಯಾವುದೇ ಕಾನೂನು ಇಲ್ಲ. ಆದ್ದರಿಂದ ಅವರ ಸಹಜವಾಗಿ ಬಿಡುಗಡೆಯಾಗುತ್ತಾರೆ ಮತ್ತು ಪುನಃ ಅವರು ಅಪರಾಧ ಕೃತ್ಯಗಳನ್ನು ಮಾಡುತ್ತಾರೆ. ಇದನ್ನು ಗಮನಕ್ಕೆ ತೆಗೆದುಕೊಂಡು ಸರಕಾರವು ಕಾನೂನಿನಲ್ಲಿ ಬದಲಾವಣೆ ಮಾಡಿ ಅಪರಾಧಿ ವೃತ್ತಿಯ ಅಪ್ರಾಪ್ತ ಮಕ್ಕಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಮಾಡಬೇಕು.