ಗಾಜಾ ಪಟ್ಟಿಯ ಮೇಲಿನ ದಾಳಿಯ ಕುರಿತು ಇರಾನ್ನಿಂದ ಇಸ್ರೇಲ್ಗೆ ಬೆದರಿಕೆ !

ತೆಹರಾನ್ (ಇರಾನ್) – ಒಂದು ವೇಳೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿ ಮುಂದುವರಿದರೆ, ಜಗತ್ತಿನಾದ್ಯಂತದ ಮುಸ್ಲಿಮರು ಮತ್ತು ಇರಾನ್ ಸೇನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿ ಬೆದರಿಕೆ ಹಾಕಿದ್ದಾರೆ.
ಇದಕ್ಕೂ ಮೊದಲು, ಇರಾನ್ನ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಇವರು, ಇಸ್ರೇಲ್ಗೆ ಗಾಜಾ ಪಟ್ಟಿಯ ನೆಲದ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಒಂದು ವೇಳೆ ಇಸ್ರೇಲ್ ಹೀಗೆ ಮಾಡಿದರೆ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಮುಂಬರುವ ಕೆಲವೇ ಗಂಟೆಗಳಲ್ಲಿ, ಇರಾನ್ನಿಂದ ವ್ಯಾಪಕ ಪ್ರಮಾಣದಲ್ಲಿ ಕ್ರಮ ನಡೆಯಬಹುದು. ನಮಗಾಗಿ ಎಲ್ಲಾ ಬಾಗಿಲುಗಳು ತೆರೆದಿವೆ. ಗಾಜಾ ಪಟ್ಟಿಯ ಜನರ ವಿರುದ್ಧದ ಈ ಯುದ್ಧಾಪರಾಧದ ಸಂದರ್ಭದಲ್ಲಿ ನಾವು ಉದಾಸೀನರಾಗಲು ಸಾಧ್ಯವಿಲ್ಲ. ಇರಾನ್ನ ಸೇನೆಯು ಹೆಚ್ಚು ಕಾಲದ ವರೆಗೆ ಹೋರಾಡಬಲ್ಲದು ಎಂದು ಬೇದರಿಕೆ ನೀಡಿದ್ದಾರೆ. ಇರಾನನಿಂದ ಹೀಗೆ ಹೇಳಲಾಗಿದ್ದರೂ,
ಇರಾನ್ ನಿಖರವಾಗಿ ಯಾವ ಕ್ರಮವನ್ನು ಕೈಕೊಳ್ಳಲಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ.
ಸಂಪಾದಕೀಯ ನಿಲುವುಮುಸ್ಲಿಮರಿಗಾಗಿ ಜಗತ್ತಿನಾದ್ಯಂತವಿರುವ ದೇಶಗಳು ಒಗ್ಗೂಡುತ್ತವೆ, ಆದರೆ ಹಿಂದೂಗಳಿಗಾಗಿ ಭಾರತದ ಹಿಂದೂಗಳು ಸಹ ಎಂದಿಗೂ ಒಗ್ಗೂಡುವುದಿಲ್ಲ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !