|

ಅಲಿಗಡ (ಉತ್ತರಪ್ರದೇಶ) – ಇಲ್ಲಿ ಮುಸಲ್ಮಾನ ಯುವತಿಯ ಜೊತೆ ಪ್ರೇಮ ಸಂಬಂಧ ಬೆಳೆಸಿರುವ ಧರ್ಮಸಿಂಹ ಎಂಬ ಹಿಂದೂ ಯುವಕನಿಗೆ ಯುವತಿಯ ಕುಟುಂಬದವರಿಂದ ಮತಾಂತರಗೊಳಿಸಿ ಅವನಿಗೆ ಮಹಮ್ಮದ ರಹಮಾನ ಎಂದು ನಾಮಕರಣ ಮಾಡಿದ್ದಾರೆ. ಸಂತ್ರಸ್ತ ಹಿಂದೂ ಯುವಕನು, ನನಗೆ ಮತ್ತೂ ಬರುವ ಔಷಧಿ ಕುಡಿಸಿ ನನ್ನ ಸುಂತಾ ಮಾಡಲಾಗಿದೆ ಮತ್ತು ನಂತರ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದಾನೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸ ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.
೧. ಸಂತ್ರಸ್ತ ಯುವಕ ಧರ್ಮಸಿಂಹ ಇವನು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ‘ನನ್ನ ಗ್ರಾಮದಲ್ಲಿನ ಓರ್ವ ಮುಸಲ್ಮಾನ ಯುವತಿಯ ಜೊತೆಗೆ ಪ್ರೇಮ ಸಂಬಂಧವಿತ್ತು. ವಿವಾಹದ ನೆಪದಿಂದ ನನಗೆ ಯುವತಿಯ ಮನೆಗೆ ಕರೆಯಲಾಯಿತು. ಅಲ್ಲಿ ಯುವತಿಯ ಅತ್ತಿಗೆ ನನಗೆ ಉಂಡೆ ತಿನ್ನಲು ನೀಡಿದಳು. ಉಂಡೆಯಲ್ಲಿ ಮತ್ತೂ ಬರುವ ಔಷಧ ನೀಡಿರುವುದರಿಂದ ನಾನು ಪ್ರಜ್ಞೆ ತಪ್ಪಿದೆ. ಮತ್ತೂ ಬರುವ ಔಷಧ ನೀಡಿರುವ ನೀಡಿ ಬಲವಂತವಾಗಿ ನನ್ನ ಸುಂತಾ ಮಾಡಲಾಗಿದೆ. ಸುಂತಾ ಆದ ನಂತರ ನನಗೆ ಬೆದರಿಸಿ ನನ್ನ ಮತಾಂತರ ಮಾಡಲಾಗಿದೆ. ನಾನು ಇದನ್ನು ವಿರೋಧಿಸಿದಾಗ ಯುವತಿಯ ಕುಟುಂಬದವರು ನನ್ನ ವಿರುದ್ಧ ಕಿರುಕುಳ ನೀಡಿರುವ ದೂರು ದಾಖಲಿಸಿದ್ದಾರೆ.
೨. ಈ ಪ್ರಕರಣದಲ್ಲಿ ಭಾಜಪದ ಮಾಜಿ ಮಹಾಪೌರ ಶಕುಂತಲಾ ಭಾರತೀ ಇವರು ಆಳವಾದ ವಿಚಾರಣೆ ನಡೆಸಲು ಪೊಲೀಸ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದವನ್ನು ಹಿಂದುಗಳು ವಿರೋಧಿಸಿದರೆ ಪ್ರೇಮಕ್ಕೆ ಧರ್ಮ ಇರುವುದಿಲ್ಲ ಎಂದು ಹೇಳುವ ಪ್ರಗತಿ (ಅದೋಗತಿ)ಪರರು ಮತ್ತು ಜಾತ್ಯತೀತರು ಇಂತಹ ಘಟನೆಯ ಸಮಯದಲ್ಲಿ ಎಲ್ಲಿ ಇರುತ್ತಾರೆ ? |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ