ದಾಳಿಯ ಸಮಯದಲ್ಲಿ ಬಾಗಿಲು ತೆರೆಯಲು ನಿರಾಕರಣೆ !

ಮುಂಬಯಿ – ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.ನ) ಸಂದೇಹಾಸ್ಪದ ಸದಸ್ಯ ವಾಹಿದ ಶೇಖನ ವಿಕ್ರೋಳಿ ಇಲ್ಲಿಯ ಮನೆಯ ಮೇಲೆ ಅಕ್ಟೋಬರ್ ೧೧ ರಂದು ಬೆಳಗ್ಗಿನ ಜಾವ ೫ ಗಂಟೆಯ ಸುಮಾರಿಗೆ ದಾಳಿ ನಡೆಸಿತು. ಈ ಸಮಯದಲ್ಲಿ ಶೇಖ ಅವರ ಕುಟುಂಬದವರು ಬಾಗುಲು ತೆರೆಯಲು ಸ್ಪಷ್ಟವಾಗಿ ನಿರಾಕರಿಸಿದರು. ಆದ್ದರಿಂದ ‘ಎನ್.ಐ’ಎ.’ನ ತಂಡ ೩ ಗಂಟೆಗಳ ಕಾಲ ಬಾಗಿಲು ಹೊರಗೆ ಕಾದು ನಿಂತಿತ್ತು. ವಾಹಿದ ಶೇಖನನ್ನು ೨೦೦೭ ನಡೆದಿರುವ ರೈಲು ಬಾಂಬ್ ಸ್ಪೋಟೋದ ಪ್ರಕರಣದಲ್ಲಿ ಬಂಧಿಸಲಾಗಿತ್ತು; ಆದರೆ ೨೦೧೫ ರಲ್ಲಿ ಅವನಿಗೆ ದೃಢವಾದ ಸಾಕ್ಷಿಯ ಕೊರತೆಯಿಂದಾಗಿ ಬಿಡುಗಡೆ ಆಗಿತ್ತು. ಈ ಸಮಯದಲ್ಲಿ ಶೇಖ ಇವನು ‘ಎನ್.ಐ’ಎ.’ನ ಅಧಿಕಾರಿಯ ಬಳಿ ದಾಳಿಯ ನೋಟಿಸ್ ತೋರಿಸಲಿಲ್ಲ ಎಂದು ಆರೋಪಿಸಿದ್ದಾನೆ.
ಸಂಪಾದಕೀಯ ನಿಲುವು೩ ಗಂಟೆ ಬಾಗಿಲು ತೆರೆಯದೆ ಇದ್ದರೆ ಪೊಲೀಸರು ಬಾಗಿಲು ಏಕೆ ಮುರಿಯಲಿಲ್ಲ ? |
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ