ಬೇಗೂಸರಾಯನಲ್ಲಿ ಮತಾಂಧ ಮುಸಲ್ಮಾನರಿಂದ ಶಿವ ದೇವಸ್ಥಾನದಲ್ಲಿನ ಶಿವಲಿಂಗ ಧ್ವಂಸ !

  • ಆಕ್ರೋಶಗೊಂಡಿರುವ ಗುಂಪಿನಿಂದ ಆರೋಪಿಯ ಅಂಗಡಿ ಧ್ವಂಸ !

  • ಇಲ್ಲಿಯವರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ !

(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ)

ಬೇಗೂಸರಾಯ (ಬಿಹಾರ) – ಇಲ್ಲಿಯ ಖಾತೋಪುರ ವೃತ್ತದ ಬಳಿ ಇರುವ ಶಿವ ದೇವಸ್ಥಾನದಲ್ಲಿನ ಶಿವಲಿಂಗ ಧ್ವಂಸ ಮಾಡಲಾಗಿದೆ. ಇದರ ನಂತರ ಆಕ್ರೋಶಗೊಂಡಿರುವ ಜನರ ಸಮೂಹವು ಮುಸಲ್ಮಾನ ಆರೋಪಿಯ ಅಂಗಡಿಯನ್ನು ಧ್ವಂಸಗೊಳಿಸಿದರು ಹಾಗೂ ಅವನನ್ನು ಬಂಧಿಸುವುದಕ್ಕಾಗಿ ಒತ್ತಾಯಿಸಿ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದರು. ಇದರಿಂದ ಸಾರಿಗೆ ವ್ಯವಸ್ಥೆ ನಿಂತಿತು. ಖಾತೊಪುರ್ ವೃತ್ತದಲ್ಲಿ ೧೯೪೪ ರಿಂದ ಶಿವ ದೇವಸ್ಥಾನವಿದೆ. ದೇವಸ್ಥಾನದ ಪಕ್ಕದಲ್ಲಿ ಮುಸಲ್ಮಾನರ ನಿವಾಸ ಇದೆ. ಸ್ಥಳೀಯರು, ಮುಸಲ್ಮಾನರು ದೇವಸ್ಥಾನದ ಹತ್ತಿರ ಮಧ್ಯ ಸೇವನೆ ಮಾಡುತ್ತಾರೆ ಹಾಗೂ ಅಲ್ಲೇ ಮಾಂಸದ ತುಂಡು ಎಸೆಯುತ್ತಾರೆ. ಇದಕ್ಕೆ ಅನೇಕ ಬಾರಿ ವಿರೋಧ ವ್ಯಕ್ತಪಡಿಸಲಾಗಿದೆ; ಆದರೆ ಯಾರು ಕೂಡ ಇದರ ಬಗ್ಗೆ ಗಮನಹರಿಸುವುದಿಲ್ಲ. (ಇದರಿಂದ ಬಿಹಾರ ಭಾರತದಲ್ಲಿ ಅಲ್ಲ ಪಾಕಿಸ್ತಾನದಲ್ಲಿ ಇದೆ, ಎಂದು ಹೇಳಿದರೆ ಅದರಲ್ಲಿ ತಪ್ಪೇನು ಇಲ್ಲ ! ಈ ಸ್ಥಳದಲ್ಲಿ ಯಾವುದಾದರೂ ಮಸೀದಿಯ ಬಗ್ಗೆ ಹೀಗೆ ಯಾರಾದರೂ ಮಾಡಿದ್ದರೆ, ಆಗ ಮೊದಲನೇ ಘಟನೆಯಲ್ಲಿಯೇ ಹಿಂಸಾಚಾರ ನಡೆಯುತ್ತಿತ್ತು, ಮತ್ತು ಸರಕಾರ ತಕ್ಷಣ ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳುತ್ತಿತ್ತು ! – ಸಂಪಾದಕರು) ಸಪ್ಟೆಂಬರ್ ೨೨ ರಾತ್ರಿ ಮುಸಲ್ಮಾನರು ದೇವಸ್ಥಾನದಲ್ಲಿ ಕುಳಿತು ಮಧ್ಯ ಸೇವನೆ ಮಾಡಿದರು ಮತ್ತು ನಂತರ ಶಿವಲಿಂಗ ಧ್ವಂಸ ಮಾಡಿದರು. ಇದನ್ನು ವಿರೋಧಿಸುವ ಪ್ರಯತ್ನ ಮಾಡಿದವರಿಗೆ ಬೈಗುಳ ನೀಡಿದರು.

ಪೊಲೀಸರಿಂದ ಆರೋಪಿಯ ಮೇಲೆ ಕ್ರಮ ಕೈಗೊಂಡಿಲ್ಲ !

ಶಿವಲಿಂಗ ಧ್ವಂಸ ಮಾಡಿರುವ ಆರೋಪಿ ಯಾರು? ಇದು ತಿಳಿದಿದ್ದರೂ ಪೊಲೀಸರು ಅವರ ಮೇಲೆ ಏಕೆ ಕ್ರಮ ಕೈಗೊಳ್ಳುವುದಿಲ್ಲ ? (ಈ ಪೊಲೀಸರು ಭಾರತದವರೇ ಅಥವಾ ಪಾಕಿಸ್ತಾನದವರು? ಇಂತಹ ಪೊಲೀಸರನ್ನು ಹಿಂದುಗಳು ತೆರಿಗೆ ನೀಡಿ ಏಕೆ ಪೋಷಿಸಬೇಕು ?- ಸಂಪಾದಕರು)

ಸಂಪಾದಕೀಯ ನಿಲುವು

ಬಿಹಾರದಲ್ಲಿ ಜಂಗಲರಾಜ ಇರುವುದರಿಂದ ಕಾನೂನಿನ ಭಯ ಇಲ್ಲದಿರುವುದರಿಂದ ಈ ರೀತಿಯ ಘಟನೆಗಳು ಘಟಿಸುತ್ತವೆ !