ಅಂಬೇಡ್ಕರನಗರ (ಉತ್ತರಪ್ರದೇಶ)ದಲ್ಲಿ ಮತಾಂಧ ಮುಸ್ಲೀಮರು ಕಿರುಕುಳ ನೀಡಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು

ಓಡಿ ಹೋಗುವ ಆರೋಪಿಗಳನ್ನು ಹಿಡಿಯುವಾಗ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವನಿಗೆ ಗಾಯ

ಅಂಬೇಡ್ಕರನಗರ (ಉತ್ತರಪ್ರದೇಶ) – ಇಲ್ಲಿನ ಹಿರಾಪುರ ಮಾರುಕಟ್ಟೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸೈಕಲ್ ಮೂಲಕ ಮನೆಗೆ ಮರಳುವಾಗ ಬೈಕ್ ನಿಂದ ಬಂದ ಇಬ್ಬರು ಮತಾಂಧರ ಮುಸಲ್ಮಾನರು ಓರ್ವ ವಿದ್ಯಾರ್ಥಿನಿಗೆ ಕಿರುಕುಳ ಕೊಡುವಾಗ ಆಕೆಯ ಮೇಲ್ಸೆರಗನ್ನು ಎಳೆದನು. ಇದರಿಂದ ಅವಳು ಕೆಳಗೆ ಬಿದ್ದಳು ಮತ್ತು ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿರುವುದರಿಂದ ಅವಳು ಸಾವನ್ನಪ್ಪಿದಳು. ಈ ಘಟನೆಯು ಸಿಸಿಟಿವಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಪೊಲೀಸರು ದ್ವಿಚಕ್ರ ವಾಹನದಿಂದ ಕಿರುಕುಳ ಕೊಡುವ ಇಬ್ಬರ ಮತಾಂಧ ಮುಸಲ್ಮಾನ ಯುವಕರೊಂದಿಗೆ ಡಿಕ್ಕಿ ಹೊಡೆಯುವ ಬೈಕ್ ಸವಾರನನ್ನೂ ಬಂಧಿಸಿದರು. ಶಹಬಾಜ್, ಅರಬಾಜ್ ಮತ್ತು ಫೈಸಲ್ ಹೀಗೆ ಅವರ ಹೆಸರುಗಳಿವೆ. ಕಿರುಕುಳ ಕೊಡುವ ಇಬ್ಬರು ಮುಸಲ್ಮಾನರು ಸಹೋದರರಿದ್ದಾರೆ. ಪೊಲೀಸರು ಈ ಮುಸಲ್ಮಾನ ಯುವಕರನ್ನು ಬಂಧಿಸಲು ಹೋದಾಗ ಅವರು ಓಡಿಹೋಗಲು ಪ್ರಯತ್ನಿಸಿದರು ಆಗ ಪೊಲೀಸರು ಅವರ ಮೇಲೆ ಗುಂಡುಹಾರಿಸಿದರು. ಇದರಲ್ಲಿ ಒಬ್ಬನ ಕಾಲಿಗೆ ಗುಂಡು ತಾಗಿತು, ಮತ್ತೊಬ್ಬ ಕೆಳಗೆ ಬಿದ್ದನು.

ಸಂಪಾದಕೀಯ ನಿಲುವು

ಅಲ್ಪಸಂಖ್ಯಾತರಾಗಿರುವವರು ಮಾತ್ರ ಎಲ್ಲ ರೀತಿಯ ಅಪರಾಧಗಳಲ್ಲಿ ಬಹುಸಂಖ್ಯಾತದಲ್ಲಿರುತ್ತಾರೆ ! ಈ ಬಗ್ಗೆ ದೇಶದಲ್ಲಿನ ಯಾವ ರಾಜಕೀಯ ಪಕ್ಷಗಳಾಗಲಿ, ಮುಖಂಡರಾಗಲಿ, ಜಾತ್ಯತೀತರಾಗಲಿ, ಪ್ರಗತಿ(ಅಧೊಗತಿ)ಪರರಾಗಲಿ ಎಂದಿಗೂ ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !