
ಮುಂಬಯಿ – ನಿರ್ಮಾಪಕ ನಿರ್ದೇಶಕ ಸುಭಾಷ್ ಘೈ ಇವರ ‘ಕರ್ಮ’ ಚಲನಚಿತ್ರದ ‘ಎ ವತನ ತೇರೆಲಿಯೆ’ ಈ ಹಾಡು ಇವತ್ತಿಗೂ ಜನರನ್ನು ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುತ್ತಿದೆ. ದೇಶದ 76ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಹಾಡಿನ ಸಂಸ್ಕೃತ ಆವೃತ್ತಿಯನ್ನು ಇತ್ತಿಚೆಗೆ ಬಿಡುಗಡೆ ಮಾಡಲಾಯಿತು.
कर्मा या चित्रपटातील ‛दिल दिया है जान भी देंगे ऐ वतन तेरे लिए’ या हिंदी गाण्याचे संस्कृत रूपांतराचे अनावरण संपन्न..!@SubhashGhai1 @bindasbhidu pic.twitter.com/XXhXC56PFF
— Sudhir Mungantiwar (@SMungantiwar) August 10, 2023
ಆಗಸ್ಟ್ 9, 2023 ರಂದು ನಡೆದ ಒಂದು ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಸಾಂಸ್ಕೃತಿಕ ಸಚಿವ ಸುಧೀರ್ ಮುನಗಂಟಿವಾರ ಇವರ ಹಸ್ತದಿಂದ ಈ ಹಾಡಿನ ಸಂಸ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ನಟ ಜಾಕೀ ಶ್ರಾಫ, ಶುಭಾಷ್ ಘೈ ಸೇರಿದಂತೆ ‘ಕರ್ಮ’ ಚಿತ್ರದ ಅನೇಕರು ಉಪಸ್ಥಿತರಿದ್ದರು.
(ಸೌಜನ್ಯ – Amar Ujala)
ಸಂಸ್ಕೃತ ಭಾಷೆಯ ಈ ಹಾಡು ಕವಿತಾ ಕೃಷ್ಣಮೂರ್ತಿ ಅವರ ಧ್ವನಿಯಲ್ಲಿ ಸಂಗೀತ ಬದ್ಧವಾಗಿ ಮೂಡಿಬಂದಿದೆ.
37 साल बाद संस्कृत में गूंजेगा ‘ऐ वतन तेरे लिए’, जानें क्यों पड़ा था फिल्म का नाम ‘कर्मा’#KarmaSong #SubhashGhai #AyeWatanTereLiye #EntertainmentNews https://t.co/iRdtNB7kiN
— Dainik Jagran (@JagranNews) August 9, 2023
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ