ಕೇರಳದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಬಲಾತ್ಕಾರ ಹಾಗೂ ಕೊಲೆ ಮಾಡಿದ ಅಶ್ಫಾಕ ಆಲಂನ ಬಂಧನ

ಎರ್ನಾಕುಲಮ್‌ (ಕೇರಳ) – ಇಲ್ಲಿನ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಬಲಾತ್ಕಾರ ಮಾಡಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮೃತ ಹುಡುಗಿಯ ಶವ ಜುಲೈ 29, 2023 ರಂದು ಕಸದ ರಾಶಿಯಲ್ಲಿ ಒಂದು ಗೋಣಿಚೀಲದಲ್ಲಿ ಸಿಕ್ಕಿದೆ. ಈ ಪ್ರಕರಣದಲ್ಲಿ ಅಶ್ಫಾಕ ಆಲನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಸಾರ ಮಾಧ್ಯಮದವರು ನೀಡಿದ ವಾರ್ತೆಯನುಸಾರ, 28 ಜುಲೈ 2023 ರಂದು ಹುಡುಗಿಯ ತಾಯಿ-ತಂದೆಯವರು ಕೆಲಸಕ್ಕೆ ಹೋಗಿದ್ದರು. ಹುಡುಗಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಕಂಡು ಅಶ್ಫಾಕ ಆಲ ಅವಳನ್ನು ಅಪಹರಿಸಿ ಕೊಚ್ಚಿಯ ಮುಕುಟ ಪ್ಲಾಝಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಯ್ದನು. ಅಲ್ಲಿ ಅವನು ಅವಳ ಮೇಲೆ ಬಲಾತ್ಕಾರ ಮಾಡಿದನು. ಈ ಸಂದರ್ಭದಲ್ಲಿ ಪೊಲೀಸರು ಇನ್ನೂಬ್ಬನನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ಮಾಹಿತಿ ಸಿಗುತ್ತಲೇ ಪರಿಸರದಲ್ಲಿನ ಆಕ್ರೋಶಗೊಂಡ ನಾಗರಿಕರು ಪೊಲೀಸ ಠಾಣೆಯ ಮುಂದೆ ಸೇರಿ ಅಶ್ಫಾಕನಿಗೆ ಅವರ ವಶಕ್ಕೆ ಕೊಡಲು ಆಗ್ರಹಿಸಿದರು. (ಪೊಲೀಸರು ಅಪರಾಧಿಯ ಮೇಲೆ ಕಠೋರ ಕ್ರಮ ಕೈಗೊಳ್ಳುವರು, ಈ ಬಗ್ಗೆ ಜನರಿಗೆ ಭರವಸೆ ಇಲ್ಲದಿರುವುದರಿಂದ ಅವರು ಹೀಗೆ ಆಗ್ರಹಿಸುತ್ತಿದ್ದಾರೆ, ಇದು ಪೊಲೀಸರಿಗೆ ಲಜ್ಜಾಸ್ಪದ ! – ಸಂಪಾದಕರು) ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಕಾಮುಕ ಮತ್ತು ಕ್ರೂರ ಮತಾಂಧ !

ಕೇರಳದಲ್ಲಿ ಮುಸ್ಲೀಂ ಓಲೈಕೆಯ ಎಡಪಂಥಿಯರ ಸರಕಾರ ಇರುವುದರಿಂದ ಅಪರಾಧಿಗಳ ಮೇಲೆ ಕ್ರಮಕೈಗೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ, ಎಂಬುದೂ ಅಷ್ಟೇ ನಿಜ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !