ಸೀತಾಪುರ (ಉತ್ತರಪ್ರದೇಶ)ದಲ್ಲಿ 3 ಮತಾಂಧ ಮುಸಲ್ಮಾನರಿಂದ ಹಿಂದೂ ಯುವಕನ ಹತ್ಯೆ !

ಸೀತಾಪುರ (ಉತ್ತರಪ್ರದೇಶ) – ರಾಮ ಅಕಬಾಲ ಹೆಸರಿನ ಹಿಂದೂ ಯುವಕನನ್ನು ಪೈರೂ, ಮಹೆಂದಿ ಮತ್ತು ಇಕ್ಬಾಲ ಈ 3 ಮತಾಂಧ ಮುಸಲ್ಮಾನರು ಚಾಕು ಇರಿದು ಹತ್ಯೆ ಮಾಡಿದರು. ತದನಂತರ ರಾಮನ ಶವದ ಮೇಲೆ ಆಸಿಡ್ ಸುರಿದು ಕಾಲುವೆಗೆ ಎಸೆದಿದ್ದಾರೆ. ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ. ಈ ಹತ್ಯೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಮತ್ತೊಂದೆಡೆ ಈ ಹತ್ಯೆಯ ಪ್ರಕರಣದಲ್ಲಿ ಮಹಿಳೆಯರ ಗುಂಪೊಂದು ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ಧ್ವಂಸಗೊಳಿಸಿತು.

ಸಂಪಾದಕರ ನಿಲುವು

* ಇಂತಹ ಮತಾಂಧರಿಗೆ ಗಲ್ಲು ಶಿಕ್ಷೆಯಾಗುವಂತೆ ಉತ್ತರಪ್ರದೇಶದ ಭಾಜಪ ಸರಕಾರ ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !