ಸಹೋದರಿಯ ಪ್ರೇಮಪ್ರಕರಣ ಒಪ್ಪದ ರಿಯಾಝನಿಂದ ಆಕೆಯ ಶಿರಚ್ಛೇದ !

ಫತೇಹಪುರ್ (ಉತ್ತರಪ್ರದೇಶ) ದಲ್ಲಿ ಆಘಾತಕಾರಿ ಘಟನೆ !

ಫತೇಹಪುರ (ಉತ್ತರಪ್ರದೇಶ) – ಇಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ ರಿಯಾಝ ತನ್ನ ಸಹೋದರಿಯ ಶಿರಚ್ಛೇದ ಮಾಡಿ ಹತ್ಯೆ ಮಾಡಿದನು. ಸಹೋದರಿಯು ಚಾಂದಬಾಬು ಹೆಸರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಕೆಲವು ದಿನಗಳ ಹಿಂದೆ ಅವಳು ಅವನೊಂದಿಗೆ ಓಡಿ ಹೋಗಿದ್ದಳು. ಕುಟುಂಬದವರು ಪೊಲೀಸರಲ್ಲಿ ದೂರು ದಾಖಲಿಸಿದಾಗ ಪೊಲೀಸರು ಚಾಂದಬಾಬುವನ್ನು ಪತ್ತೆಹಚ್ಚಿ ಬಂಧಿಸಿದರು ಮತ್ತು ಹುಡುಗಿಯನ್ನು ಕುಟುಂಬದವರಿಗೆ ಒಪ್ಪಿಸಿದರು. ತದನಂತರ ರಿಯಾಝ ಮತ್ತು ಆಕೆಯ ನಡುವೆ ನಡೆದ ಜಗಳವು ವಿಕೋಪಕ್ಕೆ ಹೋಗಿ ರಿಯಾಝನು ಆಕೆಯ ಶಿರಚ್ಛೇದಗೊಳಿಸಿ ತಲೆಯನ್ನು ಪೊಲೀಸ ಠಾಣೆಗೆ ಒಯ್ದನು. ಪೊಲೀಸರು ರಿಯಾಝನನ್ನು ಬಂಧಿಸಿದ್ದಾರೆ.

ಸಂಪಾದಕರ ನಿಲುವು

ಇಂತಹವರಿಗೆ ಶರಿಯತ್ ಅನುಸಾರ ತಲೆಯಿಂದ ಸೊಂಟದವರೆಗೆ ಹೂಳಿ ಕಲ್ಲಿನಿಂದ ಚಚ್ಚಿ ಸಾಯಿಸುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು !