
ಅಮೆಠಿ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ಸಹರಾನಪುರದಲ್ಲಿ ಜೂನ್ ೨೮ ರಂದು ‘ಭೀಮ ಆರ್ಮಿ’ಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಇವರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಅದರಲ್ಲಿ ಆಝಾದ್ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಈಗ ಫೇಸ್ಬುಕ್ ನಲ್ಲಿ ‘ಕ್ಷತ್ರಿಯ ಆಫ್ ಅಮೆಠಿ’ ಹೆಸರಿನ ಖಾತೆಯಿಂದ ಆಝಾದ್ ಗೆ ಬೆದರಿಕೆ ನೀಡಲಾಗಿದೆ, ಎಂದು ಮಾಹಿತಿ ದೊರೆತಿದೆ. ಗುಂಡಿನ ದಾಳಿಯ ನಂತರ ಕೂಡ ಈ ಖಾತೆಯಿಂದ, ‘ಆಜಾದ್ ಮುಂದಿನ ವೇಳೆ ಬದುಕುವುದಿಲ್ಲ’, ಎಂದೂ ಬರೆಯಲಾಗಿದೆ. ಗುಂಡಿನ ದಾಳಿಯ ೪ ದಿನದ ಹಿಂದೆ ಕೂಡ ಆಝಾದ ಅವರಿಗೆ ಈ ಖಾತೆಯಿಂದ ಆಝಾದ್ ನನ್ನು ಹಾಡುಹಗಲು ನಡುರಸ್ತೆಯಲ್ಲಿ ಕೊಲ್ಲುವೆವು’ ಎಂದು ಬೆದರಿಕೆ ನೀಡಲಾಗಿದೆ. ಇದರ ಜೊತೆಗೆ ಪ್ರಸಾರ ಮಾಡಿರುವ ಒಂದು ವಿಡಿಯೋದಲ್ಲಿ ಒಬ್ಬ ಯುವಕನ ಕೈಯಲ್ಲಿ ಖಡ್ಗ ಇರುವುದು ಕಾಣುತ್ತದೆ.
भीम आर्मी के प्रमुख चंद्र शेखर आजाद (#ChandraShekharAzad) को उन पर गोली चलाए जाने से चार दिन पहले ‘क्षत्रीय ऑफ अमेठी’ नाम के फेसबुक पेज पर जान से मारने की धमकी मिली थी।
पोस्ट में लिखा था, “चंद्रशेखर को जिस दिन मारेंगे, अमेठी के ठाकुर ही मारेंगे – वो भी दिन-दहाड़े बीच चौराहे।”… pic.twitter.com/qRhYIF9ehd
— IANS Hindi (@IANSKhabar) June 29, 2023
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ