ಶಿವದೇವಸ್ಥಾನದಲ್ಲಿ ನುಗ್ಗಿ ಶ್ರೀರಾಮಚರಿತಮಾನಸ ಮತ್ತು ಮೂರ್ತಿಯ ವಸ್ತ್ರಗಳನ್ನು ಹರಿದ ಮತಾಂಧ ಮುಸಲ್ಮಾನನ ಬಂಧನ

ಸೀತಾಪುರ (ಉತ್ತರಪ್ರದೇಶ) ಇಲ್ಲಿಯ ಕರಸಾ ಗ್ರಾಮದಲ್ಲಿನ ಘಟನೆ

ಸೀತಾಪುರ (ಉತ್ತರಪ್ರದೇಶ) – ಇಲ್ಲಿಯ ಕರಸಾ ಗ್ರಾಮದ ಶಿವದೇವಸ್ಥಾನದಲ್ಲಿ ನುಗ್ಗಿ ಶ್ರೀರಾಮಚರಿತಮಾನಸ ಮತ್ತು ದೇವತೆಗಳ ಮೂರ್ತಿಯ ಮೇಲಿನ ವಸ್ತ್ರಯನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಫೀನ ಹೆಸರಿನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು, ನಫೀಸ ಮಾಧ್ಯಮವಾಗಿದ್ದು ಆತನಿಂದ ಇತರೆ ಯಾರಾದರೂ ಈ ಕೃತ್ಯವನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಪಾದಕರ ನಿಲುವು

ಇಂತಹವರಿಗೆ ಕಠಿಣ ಶಿಕ್ಷೆಯಾಗದೇ ಇದ್ದರಿಂದ ಇಂತಹ ಘಟನೆಗಳನ್ನು ನಿರಂತರವಾಗಿ ನಡೆಯುತ್ತಿವೆ. ಈ ವಿಷಯದಲ್ಲಿ ಜಾತ್ಯತೀತವಾದಿ, ಪ್ರಗತಿ(ಅಧೋ)ಪರರು ಮೌನವಹಿಸುತ್ತಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿರಿ !