ಬಂಗಾಳದಲ್ಲಿ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ ಹಿಂಸಾಚಾರ !

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಪಂಚಾಯತ್ ಚುನಾವಣೆಯ ಪ್ರಕ್ರಿಯೆ ಘೋಷಣೆಯಾದಾಗಿನಿಂದಲೂ ಹಿಂಸಾಚಾರ ಆರಂಭಗೊಂಡಿದೆ. ನದಿಯಾ ಜಿಲ್ಲೆಯ ನಕ್ಕಾಶಿಪಾಡಾ ಎಂಬಲ್ಲಿ ನಾಡಬಾಂಬ್ ಸ್ಫೋಟಿಸಲಾಯಿತು, ಕಾಂಗ್ರೆಸ್ ಶಾಸಕರ ಮೇಲೂ ದಾಳಿ ನಡೆಸಲಾಗಿದೆ.
Despite prohibitory orders, violence mars nomination process for West Bengal panchayat pollshttps://t.co/M0PaeqYaV8
— Express Kolkata (@ExpressKolkata) June 12, 2023
ಬಾಂಕುಡಾದಲ್ಲಿನ ಸೋನಮುಖಿ ವಿಧಾನಸಭೆಯ ಮತದಾರ ಸಂಘದ ಭಾಜಪದ ಶಾಸಕರಾದ ದಿಬಾಕರ್ ಘರಾಮಿ ಮತ್ತು ಬಾಜಪದ ಕಾರ್ಯಕರ್ತರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇದರಲ್ಲಿ ಓರ್ವ ಕಾರ್ಯಕರ್ತ ಗಾಯಗೊಂಡಿದ್ದಾರೆ. ದಕ್ಷಿಣ ೨೪ ಪರಗನಾ ಜಿಲ್ಲೆಯ ಕುಲತಲಿಯಲ್ಲಿ ಮಾಕ್ಸವಾದಿ ಕಮ್ಯೂನಿಸ್ಟ ಪಕ್ಷದ ಮಹಿಳಾ ಅಭ್ಯರ್ಥಿಯ ಪತಿಯು ಹಲ್ಲೆ ನಡೆಸಿದ್ದಾರೆ ಇದರಲ್ಲಿ ಒಬ್ಬ ವ್ಯಕ್ತಿಯು ಗಾಯಗೊಂಡಿದ್ದಾನೆ. ಈ ದಾಳಿ ತೃಣಮೂಲ ಕಾಂಗ್ರೆಸ್ ನಡೆಸಿದೆ ಎಂದು ಆರೋಪಿಸಲಾಗಿದೆ.
ಸಂಪಾದಕೀಯ ನಿಲುವುಬಂಗಾಳದಲ್ಲಿ ಕಳೆದ ಕೆಲವು ವರ್ಷಗಳಿಂದ ಪರಿಸ್ಥಿತಿ ಹೀಗೆ ಇರುವುದರಿಂದ, ಅದನ್ನು ಸುಧಾರಿಸಲು ನಿಖರ ನಿರ್ಧಾರ ತೆಗೆದುಕೊಳ್ಳದವರು ಜನತಾದ್ರೋಹಿಗಳೇ ಆಗಿದ್ದಾರೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!