`ಲವ್ ಜಿಹಾದ್’ ಅನ್ನು ವಿರೋಧಿಸಿ, ಮುಸಲ್ಮಾನ ಅಂಗಡಿಕಾರರಿಗೆ ಅಂಗಡಿಗಳನ್ನು ಖಾಲಿ ಮಾಡುವಂತೆ ಬೆದರಿಕೆಯ ಪ್ರಕರಣ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದ ಉತ್ತರಕಾಶಿ ನಗರದ ಪುರೊಲಾ ಪ್ರದೇಶದಲ್ಲಿ ಲವ್ ಜಿಹಾದ್ ಕಾರಣದಿಂದ ಮುಸಲ್ಮಾನ ಅಂಗಡಿಕಾರರನ್ನು 15 ಜೂನವರೆಗೆ ಅಂಗಡಿಗಳನ್ನು ಖಾಲಿ ಮಾಡಿ ಹೋಗುವಂತೆ ಭಿತ್ತಿಪತ್ರಗಳನ್ನು ಹಚ್ಚಲಾಗಿದೆ. ತದನಂತರ ಅನೇಕ ಮುಸಲ್ಮಾನ ಅಂಗಡಿಕಾರರು ಅಂಗಡಿಗಳನ್ನು ಮುಚ್ಚಿ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸಲ್ಮಾನರು ರಾಜಧಾನಿ ಡೆಹರಾಡೂನನಲ್ಲಿ ಜೂನ 18 ರಂದು ಮಹಾಪಂಚಾಯತಿಯನ್ನು ಆಯೋಜಿಸಿದೆ.
#Ghaziabad365 – (Muslim leaders to hold mahapanchayat over ‘targeting’ community in Uttarakhand | Latest News India) – https://t.co/C2AuGUaSzp pic.twitter.com/qQ6s1TLZlB
— गाज़ियाबाद365 (@Ghaziabad365) June 11, 2023
ಉತ್ತರಕಾಶಿಯ ಉಪಅಧೀಕ್ಷಕ ಸುರೇಂದ್ರಸಿಂಹ ಭಂಡಾರಿಯವರು ಮುಸಲ್ಮಾನ ಅಂಗಡಿಕಾರರು ಅಂಗಡಿಗಳನ್ನು ಮುಚ್ಚಿ ಹೋಗುತ್ತಿರುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ. `ಒಂದು ವೇಳೆ ಯಾವುದೇ ಅಂಗಡಿಕಾರರು ಅಂಗಡಿಯನ್ನು ಮುಚ್ಚಿ ಹೋಗುತ್ತಿದ್ದರೆ, ಅದು ಅವರ ವೈಯಕ್ತಿಕ ಕಾರಣದಿಂದ ಹೋಗಿರಬಹುದು’ ಎಂದು ಅವರು ಹೇಳಿದ್ದಾರೆ. ಅಂಗಡಿಕಾರರು ಅಂಗಡಿಗಳನ್ನು ಖಾಲಿ ಮಾಡುವಂತೆ ಬೆದರಿಕೆ ನೀಡಿರುವುದನ್ನು ಸ್ಥಳೀಯ ಹಿಂದೂಗಳು ನಿರಾಕರಿಸಿದ್ದಾರೆ. `ಮುಸಲ್ಮಾನರು ಸ್ವತಃ ತಾವೇ ಅಂಗಡಿಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ’ ಎಂದೂ ಅವರು ಹೇಳುತ್ತಿದ್ದಾರೆ.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರು ಯಾವಾಗ ಹಿಂದೂಗಳನ್ನು ಓಡಿ ಹೋಗುವಂತೆ ಮಾಡುತ್ತಾರೆಯೋ, ಆಗ ಇತರೆ ಹಿಂದೂಗಳು ಎಂದಿಗೂ ಸಂತ್ರಸ್ತ ಹಿಂದೂಗಳ ಸಹಾಯಕ್ಕಾಗಿ ಈ ರೀತಿ ಸಂಘಟಿತರಾಗುವುದಿಲ್ಲ; ಆದರೆ ಮುಸಲ್ಮಾನರು ತಮ್ಮ ಧರ್ಮಬಾಂಧವರಿಗಾಗಿ ತಕ್ಷಣವೇ ಸಂಘಟಿತರಾಗುತ್ತಾರೆ, ಎನ್ನುವುದನ್ನು ಹಿಂದೂಗಳು ಎಂದು ಕಲಿಯುತ್ತಾರೆ ? |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ