`ಲವ್ ಜಿಹಾದ್’ ಅನ್ನು ವಿರೋಧಿಸಿ, ಮುಸಲ್ಮಾನ ಅಂಗಡಿಕಾರರಿಗೆ ಅಂಗಡಿಗಳನ್ನು ಖಾಲಿ ಮಾಡುವಂತೆ ಬೆದರಿಕೆಯ ಪ್ರಕರಣ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದ ಉತ್ತರಕಾಶಿ ನಗರದ ಪುರೊಲಾ ಪ್ರದೇಶದಲ್ಲಿ ಲವ್ ಜಿಹಾದ್ ಕಾರಣದಿಂದ ಮುಸಲ್ಮಾನ ಅಂಗಡಿಕಾರರನ್ನು 15 ಜೂನವರೆಗೆ ಅಂಗಡಿಗಳನ್ನು ಖಾಲಿ ಮಾಡಿ ಹೋಗುವಂತೆ ಭಿತ್ತಿಪತ್ರಗಳನ್ನು ಹಚ್ಚಲಾಗಿದೆ. ತದನಂತರ ಅನೇಕ ಮುಸಲ್ಮಾನ ಅಂಗಡಿಕಾರರು ಅಂಗಡಿಗಳನ್ನು ಮುಚ್ಚಿ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸಲ್ಮಾನರು ರಾಜಧಾನಿ ಡೆಹರಾಡೂನನಲ್ಲಿ ಜೂನ 18 ರಂದು ಮಹಾಪಂಚಾಯತಿಯನ್ನು ಆಯೋಜಿಸಿದೆ.
#Ghaziabad365 – (Muslim leaders to hold mahapanchayat over ‘targeting’ community in Uttarakhand | Latest News India) – https://t.co/C2AuGUaSzp pic.twitter.com/qQ6s1TLZlB
— गाज़ियाबाद365 (@Ghaziabad365) June 11, 2023
ಉತ್ತರಕಾಶಿಯ ಉಪಅಧೀಕ್ಷಕ ಸುರೇಂದ್ರಸಿಂಹ ಭಂಡಾರಿಯವರು ಮುಸಲ್ಮಾನ ಅಂಗಡಿಕಾರರು ಅಂಗಡಿಗಳನ್ನು ಮುಚ್ಚಿ ಹೋಗುತ್ತಿರುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ. `ಒಂದು ವೇಳೆ ಯಾವುದೇ ಅಂಗಡಿಕಾರರು ಅಂಗಡಿಯನ್ನು ಮುಚ್ಚಿ ಹೋಗುತ್ತಿದ್ದರೆ, ಅದು ಅವರ ವೈಯಕ್ತಿಕ ಕಾರಣದಿಂದ ಹೋಗಿರಬಹುದು’ ಎಂದು ಅವರು ಹೇಳಿದ್ದಾರೆ. ಅಂಗಡಿಕಾರರು ಅಂಗಡಿಗಳನ್ನು ಖಾಲಿ ಮಾಡುವಂತೆ ಬೆದರಿಕೆ ನೀಡಿರುವುದನ್ನು ಸ್ಥಳೀಯ ಹಿಂದೂಗಳು ನಿರಾಕರಿಸಿದ್ದಾರೆ. `ಮುಸಲ್ಮಾನರು ಸ್ವತಃ ತಾವೇ ಅಂಗಡಿಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ’ ಎಂದೂ ಅವರು ಹೇಳುತ್ತಿದ್ದಾರೆ.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರು ಯಾವಾಗ ಹಿಂದೂಗಳನ್ನು ಓಡಿ ಹೋಗುವಂತೆ ಮಾಡುತ್ತಾರೆಯೋ, ಆಗ ಇತರೆ ಹಿಂದೂಗಳು ಎಂದಿಗೂ ಸಂತ್ರಸ್ತ ಹಿಂದೂಗಳ ಸಹಾಯಕ್ಕಾಗಿ ಈ ರೀತಿ ಸಂಘಟಿತರಾಗುವುದಿಲ್ಲ; ಆದರೆ ಮುಸಲ್ಮಾನರು ತಮ್ಮ ಧರ್ಮಬಾಂಧವರಿಗಾಗಿ ತಕ್ಷಣವೇ ಸಂಘಟಿತರಾಗುತ್ತಾರೆ, ಎನ್ನುವುದನ್ನು ಹಿಂದೂಗಳು ಎಂದು ಕಲಿಯುತ್ತಾರೆ ? |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್