ಉಜ್ಜಯಿನಿ (ಮಧ್ಯಪ್ರದೇಶ) – ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಭಾಜಪ ಪಕ್ಷದ ವೈಯಕ್ತಿಕ ಆಸ್ತಿಯಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳೀದರು. ಅವರು ಮಧ್ಯಪ್ರದೇಶದ ಪ್ರವಾಸದಲ್ಲಿದ್ದಾರೆ. ಅವರು ಜೂನ್ ೧೧ ರಂದು ಮುಂಜಾನೆ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿದರು, ಹಾಗೇಯೆ ಭಸ್ಮಾರತಿಗೂ ಉಪಸ್ಥಿತರಾಗಿದ್ದರು. ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮಹಾಕಾಳ ಮತ್ತು ಕಾಲಭೈರವನ ಭಕ್ತರಾಗಿದ್ದಾರೆ. ಅವರು, ”ಕೆಟ್ಟಗಳಿಗೆ ನಡೆಯುತ್ತಿರುವಾಗ ನಾನು ಮಹಾಲಾಲನ ದರ್ಶನಕ್ಕಾಗಿ ಉಜ್ಜಯಿನಿಗೆ ೩ ಬಾರಿ ಬಂದಿದ್ದೇ” ಎಂದ ಹೇಳಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಮಧ್ಯಪ್ರದೇಶ > ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಇವು ಭಾಜಪದ ವೈಯಕ್ತಿಕ ಆಸ್ತಿಯಲ್ಲ ! – ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಇವು ಭಾಜಪದ ವೈಯಕ್ತಿಕ ಆಸ್ತಿಯಲ್ಲ ! – ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಸಂಬಂಧಿತ ಲೇಖನಗಳು
- Newsmakers Achievers Awards 2024 : ಪತ್ರಕರ್ತರು, ಬರಹಗಾರರು, ಚಲನಚಿತ್ರಗಳು, ಸಾಮಾಜಿಕ ಕಾರ್ಯ, ಭಾರತೀಯ ನೃತ್ಯ ಮುಂತಾದ ವಿವಿಧ ಕ್ಷೇತ್ರಗಳ ಗಣ್ಯರ ಸನ್ಮಾನ !
- Shopping Complex Thiruvannamalai : ತಿರುವಣ್ಣಾಮಲೈನ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ‘ಶಾಪಿಂಗ್ ಕಾಂಪ್ಲೆಕ್ಸ್’ ನಿರ್ಮಿಸುವುದಿಲ್ಲ!
- ‘ನಾಳೆ ಒಂದು ವೇಳೆ ಪ್ರಧಾನಮಂತ್ರಿ ಸತ್ತರೆ ಯಾರೂ ಪ್ರಧಾನಿಯಾಗುವುದಿಲ್ಲವೇ?’
- Snow On The Moon : ಚಂದ್ರನ ಮೇಲೆ ನಿರೀಕ್ಷೆಗಿಂತಲೂ ೫ ರಿಂದ ೮ ಪಟ್ಟು ಹೆಚ್ಚಿನ ಹಿಮ !
- CNN’s Anti Hindu Broadcast : ಪ್ರಧಾನಮಂತ್ರಿ ಮೋದಿ ಇವರ ಭಾಜಪವು ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸಿದೆ !
- ಭಾಜಪವನ್ನು ಅಧಿಕಾರದಿಂದ ತೆಗೆದುಹಾಕಲು ನೀವು ‘ವೋಟ್ ಜಿಹಾದ್’ ಮಾಡಬೇಕು ! – ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ