|

ನವದೆಹಲಿ – ‘ದ ಸಿಯಾಸತ ಡೇಲಿ’ ಈ ಭಾರತೀಯ ವಾರ್ತಾ ಜಾಲತಾಣವು ಭಾರತೀಯ ಸರಕಾರಿ ಸೇವೆಯಲ್ಲಿ ಮುಸಲ್ಮಾನರ ಪ್ರತಿನಿಧಿತ್ವ ಅಲ್ಪವಾಗಿದೆ ಎಂದು ಸುಳ್ಳು ಅಪವಾದವನ್ನು ಭಾರತ ಸರಕಾರ ಮತ್ತು ವ್ಯವಸ್ಥೆಯ ಮೇಲೆ ಹೊರೆಸುವ ಪ್ರಯತ್ನ ಮಾಡಲಾಗಿದೆ. ಜಾಲತಾಣದಲ್ಲಿ ಪ್ರಸಾರ ಮಾಡುವ ವಾರ್ತೆಯಲ್ಲಿ, ಕಳೆದ ೫ ವರ್ಷದ ಪ್ರಕಾರ ೨೦೨೨ ರಲ್ಲಿ ಕೂಡ ಭಾರತೀಯ ಸರಕಾರೀ ಸೇವೆಯಲ್ಲಿ ಆಯ್ಕೆ ಆಗಿರುವವರಲ್ಲಿ ಕೇವಲ ೬ ಮುಸಲ್ಮಾನರು ಇದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಕೂಡ ಒಟ್ಟು ಅಭ್ಯರ್ಥಿಗಳಲ್ಲಿ ಕೇವಲ ಶೇಕಡ ೧ ರಿಂದ ೫ ರಷ್ಟು ಮುಸಲ್ಮಾನರೆ ಸರಕಾರಿ ಅಧಿಕಾರಿ ಆಗಿರುವ ದಾವೆ ಜಾಲತಾಣದಿಂದ ಮಾಡಲಾಗಿದೆ.
How many Muslims become IAS officers every year?https://t.co/Y6TSk85NAD
— The Siasat Daily (@TheSiasatDaily) June 4, 2023
ವಾರ್ತೆಯಿಂದ ‘ಭಾರತ ಸರಕಾರ ಮುಸಲ್ಮಾನರಿಗೆ ಅನ್ಯಾಯ ಮಾಡುತ್ತಿದೆ’. ಎಂದು ಸಂಕೇತ ನೀಡಲಾಗಿದೆ. ೨೦೨೧ ರಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡ ೧೪.೨ ರಷ್ಟು ಇದ್ದಿದ್ದು ಈಗ ಹೆಚ್ಚಿಸಿ ಶೇಕಡಾ ೧೭.೨ ರಷ್ಟು ಹೇಳಲಾಗುತ್ತಿದ್ದು ಅದರಲ್ಲಿ ಕೇವಲ ಶೇಕಡ ೧ ರಿಂದ ೫ ಮುಸಲ್ಮಾನರೇ ಈ ಸೇವೆಗಾಗಿ ಆಯ್ಕೆ ಆಗುತ್ತಾರೆ, ಈ ರೀತಿ ಸುಳ್ಳುತನವು ಈ ವಾರ್ತೆಯಿಂದ ಗಮನಕ್ಕೆ ಬರುತ್ತದೆ.
ಸಂಪಾದಕೀಯ ನಿಲುವು
|
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ